/kannada/photo-gallery/rahu-star-transit-will-bless-these-zodiac-sign-221364 ರಾಹು ಕೃಪೆಯಿಂದಲೇ ಬೆಳಗುವುದು ಈ ರಾಶಿಯವರ ಭಾಗ್ಯ!ಇನ್ನು ಇಟ್ಟ ಹೆಜ್ಜೆಯಲ್ಲಿ ಸೋಲಿಲ್ಲ! ಧನಿಕರಾಗುವ ಕಾಲ ದೂರವಿಲ್ಲ  ರಾಹು ಕೃಪೆಯಿಂದಲೇ ಬೆಳಗುವುದು ಈ ರಾಶಿಯವರ ಭಾಗ್ಯ!ಇನ್ನು ಇಟ್ಟ ಹೆಜ್ಜೆಯಲ್ಲಿ ಸೋಲಿಲ್ಲ! ಧನಿಕರಾಗುವ ಕಾಲ ದೂರವಿಲ್ಲ 221364

ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಕರ್ನಾಟಕ -ಮಹಾರಾಷ್ಟ್ರ ರಾಜ್ಯ ಗಳ ಗಡಿ ವಿವಾದ ಸಭೆ ಬಳಿಕ ಸಭೆಯ ನಿರ್ಣಯ ಪ್ರಕಟಿಸಿ, ಸದ್ಯ ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ಇರುವ ಕಾರಣ ತೀರ್ಪು ಬರುವ ವರೆಗೆ ಯಾರು (ಉಭಯ ರಾಜ್ಯಗಳು ) ಬೆಳಗಾವಿಯನ್ನು ತಮ್ಮದು ಎಂದು ಹೇಳಬಾರದು ಎಂದು ತಿಳಿಸಿದರು.

ಇದನ್ನೂ ಓದಿ: KL Rahul : ಔಟಾಗಿದ್ದಕ್ಕೆ ಕೋಪಗೊಂಡ ಕೆಎಲ್ ರಾಹುಲ್ ಮಾಡಿದ್ದು ಹೀಗೆ : Video ಸಖತ್ ವೈರಲ್

ಇಂದು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ನಡುವೆ ಬೆಳಗಾವಿ ಗಡಿ ವಿವಾದ ಕುರಿತ ಸಭೆ ನಡೆಸಲಾಯಿತು, ಸಭೆ ಬಳಿಕ ಅಮಿತ್ ಶಾ ಮಾತಾನ್ನಾಡಿ, ಸಭೆ ಸಫಲವಾಗಿ ನಡೆದಿದೆ. ಸದ್ಯ ಮುಂದಿರುವ ಸಮಸ್ಯೆ ರಸ್ತೆಯಲ್ಲಿ ಬಗೆಹರಿಸಲು ಸಾಧ್ಯವಿಲ್ಲ, ಇದಕ್ಕೆ ಸಂವಿಧಾನ ಮೂಲಕ ಪರಿಹಾರ ಕೈಗೊಳ್ಳಬೇಕು ಎಂದರು.

ಇದನ್ನೂ ಓದಿ: India vs Bangladesh 1st Test: ಟೆಸ್ಟ್ ಕ್ರಿಕೆಟ್ ನಲ್ಲಿ ಹೊಸ ದಾಖಲೆ ನಿರ್ಮಿಸಿದ ಪಂತ್

ಒಟ್ಟು ಉಭಯ ರಾಜ್ಯಗಳಿಂದ ಆರು ಸಚಿವರ ಕಮಿಟಿ (ಪ್ರತಿ ರಾಜ್ಯದಿಂದ ಮೂರು ಸಚಿವರು) ಒಳಗೊಂಡಂತ ಕಮಿಟಿ, ಮುಂದಿನ ದಿನಗಳಲ್ಲಿ ವಿಸ್ತೃತ ವರದಿ ನೀಡಲಿದ್ದಾರೆ. ಹಾಗೂ ಎರಡು ರಾಜ್ಯಗಳಿಂದ ಐಪಿಎಸ್ ತಂಡ ರಚನೆ ಮಾಡಲು ಸೂಚಿಸಲಾಗಿದೆ.ಈ ಮೂಲಕ ಸಾರ್ವಜನಿಕ ಜೀವನಕ್ಕೆ ಏನು ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಶಾ ಸೂಚಿಸಿದ್ದಾರೆ.

ಒಟ್ಟಾರೆ ಮಹಾಜನ ವರದಿ ಪ್ರಕಾರ ಸ್ಪಷ್ಟವಾಗಿ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ತಿಳಿಸಿದೆ, ಈ ನಂತರವೂ ಕೇಂದ್ರ ಸಚಿವರ ಹೇಳಿಕೆ ರಾಜ್ಯಕ್ಕೆ ಹಿನ್ನಡೆ ಆಗಲಿದೆ ಎಂದು ಚರ್ಚೆ ಆರಂಭ ಆಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
huge set back to Karnataka over Belagavi border issue
News Source: 
Home Title: 

ರಾಜ್ಯಕ್ಕೆ ಹಿನ್ನಡೆ ಆಯ್ತಾ ಬೆಳಗಾವಿ ಗಡಿ ಮಾತುಕತೆ?

ರಾಜ್ಯಕ್ಕೆ ಹಿನ್ನಡೆ ಆಯ್ತಾ ಬೆಳಗಾವಿ ಗಡಿ ಮಾತುಕತೆ? ಸುಪ್ರೀಂ ತೀರ್ಪು ಬರುವ ವರೆಗೂ ಯಾರು "ಕ್ಲೇಮ್ " ಮಾಡಬಾರದು!
Yes
Is Blog?: 
No
Tags: 
Facebook Instant Article: 
Yes
Highlights: 

ಬೆಳಗಾವಿ ಗಡಿ ವಿವಾದ ಕುರಿತ ಸಭೆ ನಡೆಸಲಾಯಿತು,

ಸಭೆ ಬಳಿಕ ಅಮಿತ್ ಶಾ ಮಾತಾನ್ನಾಡಿ, ಸಭೆ ಸಫಲವಾಗಿ ನಡೆದಿದೆ.

ಸದ್ಯ ಮುಂದಿರುವ ಸಮಸ್ಯೆ ರಸ್ತೆಯಲ್ಲಿ ಬಗೆಹರಿಸಲು ಸಾಧ್ಯವಿಲ್ಲ

Mobile Title: 
ರಾಜ್ಯಕ್ಕೆ ಹಿನ್ನಡೆ ಆಯ್ತಾ ಬೆಳಗಾವಿ ಗಡಿ ಮಾತುಕತೆ?
Manjunath N
Prashobh Devanahalli
Publish Later: 
No
Publish At: 
Wednesday, December 14, 2022 - 22:29
Created By: 
Manjunath Naragund
Updated By: 
Manjunath Naragund
Published By: 
Manjunath Naragund
Request Count: 
2
Is Breaking News: 
No