ಬಿಜೆಪಿ ಕರಾವಳಿ, ಮಲೆನಾಡಿನಲ್ಲಿ ದ್ವೇಷ ಬಿತ್ತುವ ಕೆಲಸ ಮಾಡ್ತಿದೆ ಎಂದ ಡಿಕೆಶಿ

  • Zee Media Bureau
  • Feb 11, 2023, 04:09 PM IST

ಕಟೀಲ್ ಕಾರ್ ಎತ್ತಿ ಹೇಗೆ ಬಿಟ್ರು ಅಂತ ನೀವೇ ನೋಡಿದ್ದೀರಾ. ಶಿವಮೊಗ್ಗಕ್ಕೆ ನೆಮ್ಮದಿ ಶಾಂತಿ ಬೇಕು ಅಂತ ಪೋಸ್ಟರ್ ಹಾಕವ್ರೆ. ಮಂಜುನಾಥ್ ಸತ್ಯ ಹೇಳ್ತಾ ಇದ್ದಾರೆ, ನಾನ್ ಸೆಲ್ಯೂಟ್ ಮಾಡ್ತೇನೆ. ಗೃಹ ಸಚಿವರಿಗೆ ರಕ್ಷಣೆ ಇಲ್ಲ ಅಂದ್ರೆ ಇದಕ್ಕಿಂತ ಸಾಕ್ಷಿ ಬೇಕಾ..? ಜನರು ಸಂಜೆಯಾದ್ರೆ ಕರಾವಳಿಯಲ್ಲಿ ಹೊರಗೆ ಬರುತ್ತಿಲ್ಲ. ಕರಾವಳಿ, ಮಲೆನಾಡಿನಲ್ಲಿ ದ್ವೇಷ ಬಿತ್ತುವ ಕೆಲಸ ಮಾಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ದೂರಿದ್ರು.

Trending News