ಶಿಗ್ಗಾಂವಿಯಲ್ಲಿ ನಡೆದ ಶಿವಾಜಿ ಜಯಂತ್ಯುತ್ಸವದಲ್ಲಿ ಸಿಎಂ ಬೊಮ್ಮಾಯಿ ಭಾಗಿ

  • Zee Media Bureau
  • Feb 20, 2023, 02:17 PM IST

ಸ್ವಕ್ಷೇತ್ರ ಶಿಗ್ಗಾಂವಿಗೆ ಆಗಮಿಸಿದ ಸಿಎಂ ಬೊಮ್ಮಾಯಿ. ಶಿಗ್ಗಾಂವಿಯಲ್ಲಿ ವಿವಿಧ ಕಾಮಗಾರಿಗಳಿಗೆ ಸಿಎಂ ಶಂಕಸ್ಥಾಪನೆ. ಗಂಗೀಬಾವಿ, ಕಿತ್ತೂರು ವೃತ್ತ, NH4 ರಸ್ತೆ ಸುಧಾರಣಾ ಮುಂತಾದ ಕಾಮಗಾರಿಗಳಿಗೆ ಬೊಮ್ಮಾಯಿ ಶಂಕುಸ್ಥಾಪನೆ. ಬಳಿಕ ಛತ್ರಪತಿ ಶಿವಾಜಿ ಜಯಂತ್ಯುತ್ಸವದಲ್ಲಿ ಸಿಎಂ ಭಾಗಿ.

Trending News