ರಾಜ್ಯ ಸರ್ಕಾರ ತಮಿಳುನಾಡಿಗೆ ಬೇಕಾದಂತೆ ನೀರು ಹರಿಸುತ್ತಿದೆ

  • Zee Media Bureau
  • Aug 31, 2023, 05:46 PM IST

ಹುಬ್ಬಳ್ಳಿಯಲ್ಲಿ ಸರ್ಕಾರದ ನಡೆ ಖಂಡಿಸಿ ರೈತರ ಆಕ್ರೋಶ. ಕಾವೇರಿ ಜಲಾನಯನ ಪ್ರದೇಶದ ರೈತರ ಹಿತಾಸಕ್ತಿ ಇವರಿಗೆ ಬೇಕಿಲ್ಲ. ಮಹದಾಯಿ ಹೋರಾಟಗಾರ ಹೇಮನಗೌಡರ ಬಸನಗೌಡರ ಮನವಿ. 

Trending News