ಜೀ ಕನ್ನಡ ನ್ಯೂಸ್: ಇಂದಿನ ಹೆಡ್ಲೈನ್ಸ್

 

  • Zee Media Bureau
  • Sep 28, 2023, 10:40 AM IST

ಮಾರ್ನಿಂಗ್ ಹೆಡ್ಲೈನ್ಸ್ : 
>>   ನಾಳೆ ಜನರಿಗೆ ಶುಕ್ರವಾರ ಶಾಕ್.. ಕರುನಾಡು ಲಾಕ್‌ - ಕಾವೇರಿ ನೀರಿಗಾಗಿ ಇಡೀ ರಾಜ್ಯವೇ ಸಂಪೂರ್ಣ ಸ್ತಬ್ಧ
>> ಕರ್ನಾಟಕ ಬಂದ್‌ಗೆ ಶಾಲಾ-ಕಾಲೇಜುಗಳ ಬೆಂಬಲ - ತಮಕೂರು ವಿವಿ ಪರೀಕ್ಷಗೆಳು ಮುಂದೂಡಿಕೆ - ನಾಳೆ ನಡೆಯಬೇಕಿದ್ದ ಪರೀಕ್ಷೆಗಳೆಲ್ಲ ಪೋಸ್ಟ್‌ಪೋನ್‌
>> ನಾಳೆಯ ಬಂದ್‌ಗೆ ರಾಜ್ಯಾದ್ಯಂತ ಖಾಕಿ ಅಲರ್ಟ್‌ - ಚಾಮರಾಜನಗರ ಗಡಿಯಲ್ಲಿ ಟೈಟ್‌ ಸೆಕ್ಯೂರಿಟಿ
>>  ಮಂಡ್ಯ.. ಚಾಮರಾಜನಗರ.. ಅತ್ತಿಬೆಲೆಯಲ್ಲಿ ಕಾವೇರಿ ಕಿಚ್ಚು - ರಕ್ತ ಕೊಟ್ಟೆವು.. ನೀರು ಬಿಡಲ್ಲ.. ಎಂದು ಜ್ವಾಲೆ 
>> ಮೈತ್ರಿಕೂಟದಲ್ಲಿ ಲಾಭಕ್ಕಿಂತ ಅಸಮಾಧಾನವೇ ಹೆಚ್ಚು - ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್‌ಗೇ ಲಾಭ

Trending News