2A ಮೀಸಲಾತಿಗಾಗಿ ಪಂಚಮಸಾಲಿ ಹೋರಾಟ

  • Zee Media Bureau
  • Jan 12, 2024, 12:39 PM IST

2A ಮೀಸಲಾತಿಗಾಗಿ ಹಾವೇರಿಯಲ್ಲಿ ಪಂಚಮಸಾಲಿ ಹೋರಾಟ
ಹಾವೇರಿಯಲ್ಲಿ ಇಂದು ಕೊನೆ ಹಂತದ 2A ಮೀಸಲಾತಿ ಹೋರಾಟ 
ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿರುವ ಧರಣಿ
ಹಾವೇರಯ ಮೊಟೇಬೆನ್ನೂರ ರಾಷ್ಟ್ರೀಯ ಹೆದ್ದಾರಿ ತಡೆದು ಧರಣಿ 
ಪ್ರತಿಭಟನೆಯಲ್ಲಿ ಭಾಗಿಯಾಗಲಿರುವ ಪಂಚಮಸಾಲಿ ಮುಖಂಡರು 
ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡಿ ಪ್ರೊಟೆಸ್ಟ್‌

Trending News