ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಖರ್ಗೆ ವಿರುದ್ಧ ಕಲಬುರಗಿ ಎಂಪಿ ಡಾ ಉಮೇಶ ಜಾದವ್ ವಾಗ್ದಾಳಿ..

  • Zee Media Bureau
  • Mar 15, 2024, 04:37 PM IST

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಕಲಬುರಗಿ ಎಂಪಿ ಡಾ ಉಮೇಶ ಜಾದವ್ ವಾಗ್ದಾಳಿ..
ವಿಧಾನಸೌಧದಲ್ಲಿ ಯಾವ ಹುಚ್ಚ ಯಾವ ಮೂರ್ಖ ಹೀಗೆ ಮಾತನಾಡುವುದಿಲ್ಲ, ಪಾಕಿಸ್ತಾನ್ ಜಿಂದಾಬಾದ್ ಹೇಳುವವರಿಗೆ ಸಮರ್ಥನೆ ಮಾಡುವಂಥವರು ಇಲ್ಲಿ ಹುಟ್ಟಿದ್ದಾರೆ
ದೇಶಭಕ್ತನೊಬ್ಬ ಯಾವುದೇ ಪರಿಸ್ಥಿತಿಯಲ್ಲಿ, ಪಾಕಿಸ್ತಾನ ಜಿಂದಾಬಾದ್ ಅಂತ ಯಾರು ಹೇಳಲ್ಲ, ನಮ್ಮ ಜೀವ ಹೋದರು ಸಹಿತ ಪಾಕಿಸ್ತಾನ ಕಿ ಜೈ ಹೇಳಲ್ಲ

Trending News