ದರಿದ್ರ ದೇವತೆಯನ್ನು ಮನೆಯಿಂದ ಹೊರಹಾಕಲು ಈ ರೀತಿ ಮಾಡಿ! ಖಂಡಿತ ಆರ್ಥಿಕ ಸಂಕಷ್ಟದಿಂದ ಪರಿಹಾರ ಸಿಗುತ್ತದೆ

Spiritual: ನಾವು ಎಷ್ಟೆ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದರು, ಸಹ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ, ಬಡತನವಂತೂ ಬೆಂಬಿಡದೆ ಕಾಡುತ್ತದೆ ಇದಕ್ಕೆ ಕಾರಣ ನಿಮ್ಮ ಮನೆಯಲ್ಲಿ ದರಿದ್ರ ದೇವತೆ ನೆಲಸಿದ್ದಾಳೆ ಎಂದು ಅರ್ಥ. 

1 /10

ನಾವು ಎಷ್ಟೆ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದರು, ಸಹ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ, ಬಡತನವಂತೂ ಬೆಂಬಿಡದೆ ಕಾಡುತ್ತದೆ ಇದಕ್ಕೆ ಕಾರಣ ನಿಮ್ಮ ಮನೆಯಲ್ಲಿ ದರಿದ್ರ ದೇವತೆ ನೆಲಸಿದ್ದಾಳೆ ಎಂದು ಅರ್ಥ. 

2 /10

ಮನೆಯಲ್ಲಿ ಆರ್ಥಿಕ ಸಮಸ್ಯೆ, ಅನಾರೋಗ್ಯ ಸಮಸ್ಯೆ, ಆಸ್ತಿಪಾಸ್ತಿ ನಷ್ಟ, ಪತಿ-ಪತ್ನಿಯರ ಜಗಳದಂತಹ ಹಲವಾರು ತೊಂದರೆಗಳು ಎದುರಾಗುತ್ತಿರುತ್ತದೆ. ಅದಕ್ಕೆ ಕಾರನ ನಿಮ್ಮನ್ನು ದರಿದ್ರ ದೇವತೆ ಸುತ್ತು ವರೆದಿದ್ದಾಳೆ ಎಂದು.

3 /10

ಈ ದರಿದ್ರ ದೇವತೆಯನ್ನು ಮನೆಯಿಂದ ಹೊರಹಾಕಲು ಏನು ಮಾಡಬೇಕು? ಯಾವ ರೀತಿಯ ಪೂಜೆ ಮಾಡುವುದರಿಂದ ನಾವು ದರಿದ್ರ ದೇವತೆಯಿಂದ ಮುಕ್ತಿ ಪಡೆಯ ಬಹುದು? ಮುಂದೆ ಓದಿ....

4 /10

ದೇವರು ಮತ್ತು ದೇವತೆಗಳನ್ನು ಮನೆಗೆ ಆಹ್ವಾನಿಸಬಹುದು, ಆದರೆ ದರಿದ್ರ ದೇವತೆಯನ್ನು ಮನೆಗೆ ಆಹ್ವಾನಿಸುವದರಿಂದ ಮನೆಯಲ್ಲಿ ಸಾಕಷ್ಟು ತೊಂದರೆಗಳು ಎದುರಾಗುತ್ತದೆ. 

5 /10

ದರಿದ್ರ ದೇವತೆಯನ್ನು ನಿಮ್ಮ ಮನೆಗೆ ಆಹ್ವಾನಿಸುವುದರಿಂದ ನೀವು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಅಡೆತಡೆಯಾಗುತ್ತದೆ. ಆರ್ಥಿಕ ಸಂಕ್ಷಟ, ಬಡತನ, ಬಿಕ್ಕಟ್ಟಿನಂತಹ ಹಲವಾರು ಸಮಸ್ಯೆಗಳು ನಿಮ್ಮನ್ನು ಸುತ್ತುವರೆಯಲು ಆರಂಭಿಸುತ್ತದೆ. 

6 /10

ಮನೆಯಲ್ಲಿರುವ ದರಿದ್ರ ದೇವತೆಯನ್ನು ಹೊರಹಾಲು ತಿಂಗಳಲ್ಲಿ ಒಂದು ಭಾರಿ ಶುಕ್ರವಾರ ಅಥವಾ ಮಂಗಳವಾರ ಧೂಪವನ್ನು ಹಚ್ಚಿ.

7 /10

ಸಾಂಬ್ರಾಣಿ, ಹಸುವಿನ ತುಪ್ಪ, ಒಣ ಕೊಬ್ಬರಿ ಪುಡಿ ಮತ್ತು ಸಕ್ಕರೆಯನ್ನು ಒಟ್ಟಿ ಒಂದು ಪಾತ್ರೆಯಲ್ಲಿ ಹಾಕಿ ಸುಟ್ಟು ಇಡೀ ಮನೆಗೆ ಹೊಗೆ ಹೋಗುವಂಎ ಇಡಿ.

8 /10

ಈ ವಸ್ತುಗಳನ್ನು ಮಿಶ್ರಣ ಮಾಡಿ ಧೂಪ ಹಚ್ಚುವುದರಿಂದ ದರಿದ್ರ ದೇವತೆ ಮನೆ ಬಿಟ್ಟು ಓಡಿ ಹೋಗುತ್ತಾಳೆ.  

9 /10

ಈ ರೀತಿ ಮಾಡುವುದರಿಂದ ನಿಮಗೆ ದರಿದ್ರ ದೇವತೆಯಿಂದ ಮುಕ್ತಿ ಸಿಗುತ್ತದೆ ಮತ್ತು ಎಲ್ಲಾ ಹಣ ಕಾಸಿನ ಸಮಸ್ಯೆಗಲು ಪರಿಹಾರವಾಗುತ್ತದೆ.

10 /10

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)