ಮಂತ್ರಿ ಜೊತೆಗೆ ನನ್ನ ಪತ್ನಿ ಅಫೇರ್ ಇಟ್ಕೊಂಡಿದ್ಳು... ಅದ್ಕೆ ಅವಳನ್ನ ಕೊಂದುಬಿಟ್ಟೆ!! ಪಬ್ಲಿಕ್‌ನಲ್ಲೇ ನಟ ಸಂಜಯ್‌ ದತ್‌ ಸೆನ್ಸೇಷನಲ್‌ ಹೇಳಿಕೆ

Sanjay Dutt Statement on Wife Murder: ಒಂದಲ್ಲ ಒಂದು ಸುದ್ದಿ, ವಿವಾದಗಳಿಂದ ಜನಪ್ರಿಯತೆ ಗಳಿಸಿರುವ ನಟ ಸಂಜಯ್‌ ದತ್.‌ ಬಾಲಿವುಡ್‌ ಮಾತ್ರವಲ್ಲದೆ, ದಕ್ಷಿಣ ಭಾರತದ ಸಿನಿಮಾಗಳಲ್ಲೂ ಕಮಾಲ್‌ ಮಾಡುತ್ತಿರುವ ಸಂಜಯ್‌ ಅವರಿಗೆ ಸಂಬಂಧಿಸಿದ ವಿಡಿಯೋವೊಂದು ಮುನ್ನೆಲೆ ಬಂದಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

1 /7

ಒಂದಲ್ಲ ಒಂದು ಸುದ್ದಿ, ವಿವಾದಗಳಿಂದ ಜನಪ್ರಿಯತೆ ಗಳಿಸಿರುವ ನಟ ಸಂಜಯ್‌ ದತ್.‌ ಬಾಲಿವುಡ್‌ ಮಾತ್ರವಲ್ಲದೆ, ದಕ್ಷಿಣ ಭಾರತದ ಸಿನಿಮಾಗಳಲ್ಲೂ ಕಮಾಲ್‌ ಮಾಡುತ್ತಿರುವ ಸಂಜಯ್‌ ಅವರಿಗೆ ಸಂಬಂಧಿಸಿದ ವಿಡಿಯೋವೊಂದು ಮುನ್ನೆಲೆ ಬಂದಿದೆ

2 /7

ಕರಣ್ ಜೋಹರ್ ಅವರ ಚಾಟ್ ಶೋ ಕಾಫಿ ವಿತ್ ಕರಣ್ʼನಲ್ಲಿ ಸಂಜಯ್ ದತ್ ತಮ್ಮ ಪತ್ನಿಯನ್ನು ತಾವೇ ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಈ ದುರಂತದ ಬಗ್ಗೆ ನಗುತ್ತಲೇ ಹೇಳಿಕೊಂಡಿದ್ದಾರೆ.  

3 /7

ಸಂಜಯ್ ದತ್ ಹೆಂಡತಿಗೆ ಮಂತ್ರಿಯೊಬ್ಬರ ಜೊತೆ ಅಫೇರ್‌ ಇತ್ತಂತೆ. ಈ ವಿಚಾರ ತಿಳಿದ ಅವರು ಕೊಲೆ ಮಾಡಿದ್ದರಂತೆ. ಅಷ್ಟಕ್ಕೂ ಇದು ನಿಜವಲ್ಲ. ಹೀಗಂತ ಸಂಜಯ್‌ ಅವರಿಗೆ ಜ್ಯೋತಿಷಿಯೊಬ್ಬರು ಹೇಳಿದ್ದರು.  

4 /7

ನಟಿ ಸುಶ್ಮಿತಾ ಸೇನ್‌ ಜೊತೆಗೂಡಿ ಕರಣ್ ಜೋಹರ್ ಅವರ ಚಾಟ್ ಶೋನಲ್ಲಿ ಸಂಜಯ್ ದತ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರ ಪೂರ್ವ ಜನ್ಮದ ಬಗ್ಗೆ ಜ್ಯೋತಿಷಿಯೊಬ್ಬರು ನೀಡಿದ ಹೇಳಿಕೆ ಬಗ್ಗೆ ಮಾತನಾಡಿದ್ದಾರೆ.  

5 /7

ಸಂಜಯ್ ದತ್ ಒಂದೊಮ್ಮೆ ಮದ್ರಾಸಿನ ಶಿವನಾರಿ ಎಂಬ ಸಣ್ಣ ಹಳ್ಳಿಯಲ್ಲಿ ಜ್ಯೋತಿಷಿಯೊಬ್ಬರನ್ನು ಭೇಟಿಯಾಗಿದ್ದರಂತೆ. ಆ ಸಂದರ್ಭದಲ್ಲಿ ನಡೆದ ಘಟನೆಗಳ ಬಗ್ಗೆ ಹೇಳಿದ್ದು ಹೀಗೆ;      

6 /7

"ಶಿವನಾರಿ ಎಂಬ ಹಳ್ಳಿಯಲ್ಲಿ ನನಗೆ ಯಾರ ಪರಿಚಯವೂ ಇರಲಿಲ್ಲ. ಅಲ್ಲೊಬ್ಬ ಜ್ಯೋತಿಷಿ ಹೆಬ್ಬೆರಳಿನ ಗುರುತನ್ನು ನೋಡಿ ಭವಿಷ್ಯ ಹೇಳುತ್ತಾರೆ. ನನ್ನ ಬಗ್ಗೆಯೂ ಜನ್ಮರಹಸ್ಯವನ್ನು ಬಿಚ್ಚಿಟ್ಟಿದ್ದರು. ನಿಮ್ಮ ತಂದೆಯ ಹೆಸರು ಬಾಲರಾಜ್ ದತ್ ಎಂದಾಗ, ನಾನು ಅಲ್ಲ... ಸುನೀಲ್ ದತ್ ಎಂದೆ. ಇದಾದ ನಂತರ  ನಿಮ್ಮ ತಾಯಿಯ ಹೆಸರು ಫಾತಿಮಾ ಹುಸೇನ್ ಎಂದರು. ನನಗೆ ಆ ಮಾತು ಕೇಳಿ ಅಚ್ಚರಿಯಾಯಿತು. ಏಕೆಂದರೆ ಆ ಸತ್ಯ ಯಾರಿಗೂ ತಿಳಿಯದಿರಲಿಲ್ಲ" ಎಂದರು.  

7 /7

ಅಷ್ಟೇ ನನ್ನ ಪೂರ್ವಜನ್ಮದ ಬಗ್ಗೆ ಶಾಕಿಂಗ್‌ ವಿಷಯವನ್ನೂ ಬಹಿರಂಗಪಡಿಸಿದ್ದರು. "ನಾನು ಅಶೋಕನ ವಂಶದ ಶಿವಭಕ್ತ ರಾಜನಾಗಿದ್ದೆಯಂತೆ. ಆ ಸಂದರ್ಭದಲ್ಲಿ ನನ್ನ ಹೆಂಡತಿಗೆ ನನ್ನ ಮಂತ್ರಿಯೊಂದಿಗೆ ಅನೈತಿಕ ಸಂಬಂಧ ಇತ್ತು. ನಾನು ಸಾಯಬೇಕೆಂದು ಆಕೆ ನನ್ನನ್ನು ಯುದ್ಧಕ್ಕೆ ಕಳುಹಿಸುತ್ತಾಳೆ. ಆದರೆ ನಾನು ಅಲ್ಲಿ ಅನೇಕ ಜನರನ್ನು ಕೊಂದು ಹಿಂತಿರುಗುತ್ತೇನೆ. ಹಿಂದಿರುಗಿದ ನಂತರ, ನನ್ನ ಹೆಂಡತಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದು, ಅವರಿಬ್ಬರನ್ನು ಕೊಂದು ಕಾಡಿಗೆ ಹೋಗುತ್ತೇನೆ. ಅಲ್ಲಿ ನಾನು ಹಸಿವು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡೆ. ನಾನು ನನ್ನ ಹಿಂದಿನ ಜನ್ಮದಲ್ಲಿ ಹಲವಾರು ಜನರ ಪ್ರಾಣವನ್ನು ತೆಗೆದ ಕಾರಣದಿಂದ ನನ್ನ ಜೀವನದಲ್ಲಿ ಈಗ ಕಷ್ಟಗಳಿವೆ ಎಂದು ಆ ಜ್ಯೋತಿಷ್ಯರು ಹೇಳಿದ್ದಾರೆ" ಎಂದು ಸಂಜಯ್‌ ಬಹಿರಂಗಪಡಿಸಿದ್ದಾರೆ.