ದೀಪಾವಳಿಗೂ ಮುನ್ನ ಈ 6 ರಾಶಿಗಳಿಗೆ ಒಲಿಯುವುದು ಅದೃಷ್ಟ.. ಕಾರು ಬಂಗಲೆ ಖರೀದಿ ಯೋಗ, ಅಪಾರ ಧನಾಗಮನ.. ಸಿರಿವಂತಿಕೆ ಬರುವ ಕಾಲ.. ವೈಭವದ ಜೀವನ!

Venus Transit In Scorpio 2024 effects: ದೀಪಾವಳಿಗೂ ಮೊದಲೇ ಶುಕ್ರ ಸಂಕ್ರಮಣ ನಡೆಯಲಿದ್ದು ಆರು ರಾಶಿಗಳ ಜನರಿಗೆ ಶುಕ್ರದೆಸೆ ಶುರುವಾಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

Shukra Rashi parivarthan: ಅಕ್ಟೋಬರ್ 13ರ ಭಾನುವಾರ ಬೆಳಗ್ಗೆ 6.08ಕ್ಕೆ ವೃಶ್ಚಿಕ ರಾಶಿಯಲ್ಲಿ ಶುಕ್ರ ಸಂಕ್ರಮಣ ನಡೆಯಲಿದೆ. ನವೆಂಬರ್ 7 ರ ಗುರುವಾರ ಮುಂಜಾನೆ 3:39 ರವರೆಗೆ ಶುಕ್ರನು ವೃಶ್ಚಿಕ ರಾಶಿಯಲ್ಲಿರುತ್ತಾನೆ. ಶುಕ್ರ ಸಂಕ್ರಮಣದಿಂದ ಈ 6 ರಾಶಿಗಳಿಗೆ ಸುವರ್ಣ ಸಮಯ ಆರಂಭವಾಗಬಹುದು.

2 /8

ತುಲಾ: ಸಂಪತ್ತು ಹೆಚ್ಚಾಗಬಹುದು. ಹೊಸ ಬಂಗಲೆ ಮತ್ತು ಹೊಸ ಕಾರು ಖರೀದಿಸಬಹುದು. ಕೆಲಸದ ಸ್ಥಳದಲ್ಲಿ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.

3 /8

ವೃಷಭ: ಜೀವನದಲ್ಲಿ ಕೆಲವು ದೊಡ್ಡ ಬದಲಾವಣೆಗಳನ್ನು ತರಲಿದೆ. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸನ್ನು ಸಾಧಿಸುವ ಹೆಚ್ಚಿನ ಅವಕಾಶಗಳಿವೆ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ.

4 /8

ವೃಶ್ಚಿಕ: ಹಣದ ಬಿಕ್ಕಟ್ಟು ಕೊನೆಗೊಳ್ಳುತ್ತದೆ. ವ್ಯಾಪಾರದಲ್ಲಿ ಪ್ರಗತಿಯ ಹೊಸ ಮಾರ್ಗ ಸಿಗುವುದು. ಕಠಿಣ ಪರಿಶ್ರಮದಿಂದ ಹಿಂದೆ ಸರಿಯಬೇಡಿ. ಜೀವನದಲ್ಲಿ ಬಹುದೊಡ್ಡ ಯಶಸ್ಸು ಕಾಣುವಿರಿ.

5 /8

ಸಿಂಹ: ಪೂರ್ವಿಕರ ಆಸ್ತಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಪಡೆಯುವಿರಿ. ಹೊಸ ಕಾರನ್ನು ಖರೀದಿಸಬಹುದು. ಸರ್ಕಾರಿ ಕೆಲಸಗಳಿಗೆ ಉತ್ತಮ ಸಮಯ.

6 /8

ಕರ್ಕ: ಅನಿರೀಕ್ಷಿತ ಆರ್ಥಿಕ ಲಾಭ ಗಳಿಸುವಿರಿ. ಉದ್ಯೋಗದಲ್ಲಿನ ಸಮಸ್ಯೆಗಳೆಲ್ಲವೂ ದೂರವಾಗುತ್ತದೆ. ಕೌಟುಂಬಿಕ ಜೀವನದಲ್ಲೂ ಸಂತಸ ದ್ವಿಗುಣಗೊಳ್ಳಲಿದೆ.

7 /8

ಕುಂಭ: ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು. ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದು, ಹಣಕಾಸಿನ ತೊಂದರೆ ದೂರವಾಗುವುದು. ಹೊಸ ಮನೆ ಮತ್ತು ಕಾರು ಖರೀದಿಸಬಹುದು. ಕೀರ್ತಿ ಹೆಚ್ಚಾಗುತ್ತದೆ.

8 /8

ಸೂಚನೆ: ಈ ಮೇಲಿನ ಎಲ್ಲ ಅಂಶಗಳು ಧಾರ್ಮಿಕ ವಿಚಾರಗಳ ಆಧಾರದ ಮೇಲೆ ಬರೆಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್‌ ಯಾವ ರೀತಿಯಲ್ಲೂ ಜವಾಬ್ದಾರನಲ್ಲ.