ಸಿದ್ದರಾಮೋತ್ಸವಕ್ಕೆ ಸಾಥ್‌ ನೀಡಿದ್ರಾ ಬಿಜೆಪಿ ವಲಸಿಗ ನಾಯಕರು..?

  • Zee Media Bureau
  • Aug 6, 2022, 04:06 PM IST

ಸಿದ್ದರಾಮೋತ್ಸವ ಯಶಸ್ವಿಯಾದ ಹಿನ್ನೆಲೆಯಲ್ಲಿ ಸದ್ಯ ದೆಹಲಿ ಬಿಜೆಪಿ ಪಾಳಯ ಹಾಗೂ ರಾಜ್ಯ ಬಿಜೆಪಿ ಪಾಳಯದಲ್ಲಿ ಜೋರು ಚರ್ಚೆ ನಡೆದಿದೆ. ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ರಾಜ್ಯ ಬಿಜೆಪಿ ನಾಯಕರ ಉದಾರ ಸಹಾಯ ಹಸ್ತದ ಬಗ್ಗೆ ಕಮಲ ನಾಯಕರಿಗೆ ಮಾಹಿತಿ ಸಿಕ್ಕಿದೆ ಎನ್ನಲಾಗುತ್ತಿದೆ

Trending News