ಜೀ ಕನ್ನಡ ನ್ಯೂಸ್- ಇಂದಿನ ಪ್ರಮುಖ ಸುದ್ದಿಗಳು

-

  • Zee Media Bureau
  • Aug 6, 2022, 04:38 PM IST

ಈ ದಿನದ  ಪ್ರಮುಖ ಸುದ್ದಿಗಳು:-
*  ಚುನಾವಣೆಗೂ ಮುನ್ನವೇ ರಾಜ್ಯದಲ್ಲಿ ಸಿಎಂ ಗದ್ದುಗೆ ಸದ್ದು 
* ಅಣ್ಣಾ ಈ ಬಾರಿ ಸಿಎಂ ಆಗ್ಬೇಕು, ಅದೇ ನಮ್ಮ ಗುರಿ - ಜೆಡಿಎಸ್ ಕಾರ್ಯಕರ್ತರಿಗೆ ನಿಖಿಲ್ ಕರೆ
* ಚುನಾವಣೆಗೂ ಮುನ್ನವೇ ಮಹದಾಯಿ ಯೋಜನೆ ಕಾರ್ಯಾರಂಭಕ್ಕೆ ಬಿಜೆಪಿ ಪ್ಲ್ಯಾನ್ 
* ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ ಬಸ್ ಚಾಲಕ 
* ಸಿಲಿಕಾನ್ ಸಿಟಿ ಕೆರೆಯೊಂದರಲ್ಲಿ ಮೀನುಗಳ ಮಾರಣಹೋಮ 

Trending News