ಮೇಘಸ್ಫೋಟ : ರಾಷ್ಟ್ರೀಯ ಹೆದ್ದಾರಿಗಳು ಬಂದ್.. ಅಪಾಯದ ಮಟ್ಟ ಮೀರಿದ ನದಿಗಳು

  • Zee Media Bureau
  • Aug 21, 2022, 04:33 PM IST

ದೇಶದ ಹಲವು ರಾಜ್ಯಗಳಲ್ಲಿ ಮಳೆಯ ರುದ್ರನರ್ತನ ಇನ್ನೂ ನಿಂತಿಲ್ಲ. ಅದರಲ್ಲೂ ಉತ್ತರಾಖಂಡ್, ಹಿಮಾಚಲ ಪ್ರದೇಶ ಮತ್ತು ಒಡಿಶದಲ್ಲೂ ಕಳೆದೆರಡು ದಿನದಿಂದ ವರುಣ ಅಬ್ಬರಿಸ್ತಿದಾನೆ. ಇದರಿಂದ ಲಕ್ಷಾಂತರ ಮಂದಿ ಸಂತ್ರಸ್ತರಾಗಿದ್ದಾರೆ.

Trending News