ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಪ್ರಮುಖ ಸುದ್ದಿಗಳು

-

  • Zee Media Bureau
  • Sep 5, 2022, 11:54 AM IST

ಮುಂಜಾನೆ ಮುಖ್ಯಾಂಶಗಳು :-
*  ಸಿಲಿಕಾನ್ ಸಿಟಿಯಲ್ಲಿ ವರುಣನ ಅವಾಂತರ
* ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಬೆಚ್ಚಿಬಿದ್ದ ಜನ- ರಾಜ್ಯ ರಾಜಧಾನಿಯಲ್ಲಿ ಇನ್ನೂ 3 ದಿನ ಯೆಲ್ಲೋ ಅಲರ್ಟ್ 
* ಮುರುಘಾ ಶರಣರ ಪೋಕ್ಸೋ ಪ್ರಕಣರ- ಇಂದಿಗೆ ಸ್ವಾಮೀಜಿ ಪೊಲೀಸ್ ಕಸ್ಟಡಿ ಮುಕ್ತಾಯ 
* ಮಿಷನ್ 150ಕ್ಕೆ ಬಿಜೆಪಿ ರಣತಂತ್ರ 
* ಇಂಡಿಯಾ vs ಪಾಕಿಸ್ತಾನ: ಕ್ಯಾಚ್ ಬಿಟ್ಟು ಮ್ಯಾಚ್ ಕೈ ಚೆಲ್ಲಿದ ಟೀಂ ಇಂಡಿಯಾ 

Trending News