ಈ ದೇಶಕ್ಕೆ ಕಾಂಗ್ರೆಸ್‌ ಶಾಪವಿದ್ದಂತೆ - ಯತ್ನಾಳ್

  • Zee Media Bureau
  • Oct 3, 2022, 05:00 PM IST

ಈ ದೇಶದಲ್ಲಿ‌ ಮೊದಲು ಕಾಂಗ್ರೆಸ್ ಬ್ಯಾನ್ ಮಾಡಬೇಕು. ಈ ದೇಶಕ್ಕೆ ಕಾಂಗ್ರೆಸ್ ಒಂದು ಶಾಪವಾಗಿದೆ ಎಂದು ಬಾಗಲಕೋಟೆಯಲ್ಲಿ ಯತ್ನಾಳ್‌ ಹೇಳಿಕೆ ನೀಡಿದ್ದಾರೆ. RSS ದೇಶಭಕ್ತರ ಸಂಘಟನೆ ಅಂತ ಸುಪ್ರೀಂ ಕೋರ್ಟ್ ಹೇಳಿದೆ‌‌ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

Trending News