ಮಾತಿನ ಮಲ್ಲಿ ಅನುಶ್ರೀ ಮದುವೆಯೇ ಆಗಲ್ಲ ಎನ್ನಲು ಕಾರಣ ನಟ ಅರುಣ್ ಸಾಗರ್! ಶಾಕಿಂಗ್ ಸತ್ಯ ಬಿಚ್ಚಿಟ್ಟ ನಿರೂಪಕಿ

Anushree: ಕನ್ನಡದ ಪ್ರಖ್ಯಾತ ನಿರೂಪಕಿಯರಲ್ಲಿ ಅನುಶ್ರೀ ಕೂಡ ಒಬ್ಬರು. ಇವರ ಅರ್ಥಬದ್ಧ ನಿರೂಪಣೆಗೆ ಎಂಥವರೂ ಸಹ ಫಿದಾ ಆಗೋದು ಖಂಡಿತ. ಆದ್ರೆ ಈ ನಿರೂಪಕಿ ಹೋದಲ್ಲಿ ಬಂದಲ್ಲಿ, ಮದುವೆ ಯಾವಾಗ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಕೇಳಿಯೇ ಕೇಳುತ್ತಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

1 /7

ಕನ್ನಡದ ಪ್ರಖ್ಯಾತ ನಿರೂಪಕಿಯರಲ್ಲಿ ಅನುಶ್ರೀ ಕೂಡ ಒಬ್ಬರು. ಇವರ ಅರ್ಥಬದ್ಧ ನಿರೂಪಣೆಗೆ ಎಂಥವರೂ ಸಹ ಫಿದಾ ಆಗೋದು ಖಂಡಿತ. ಆದ್ರೆ ಈ ನಿರೂಪಕಿ ಹೋದಲ್ಲಿ ಬಂದಲ್ಲಿ, ಮದುವೆ ಯಾವಾಗ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಕೇಳಿಯೇ ಕೇಳುತ್ತಾರೆ.  

2 /7

ಇನ್ನು ಈ ಪ್ರಶ್ನೆಯನ್ನು ಪದೇ ಪದೇ ಕೇಳಿ ಸುಸ್ತಾದ ಅನುಶ್ರೀ ಅಸಮಾಧಾನ ವ್ಯಕ್ತಪಡಿಸಿದ್ದೂ ಇದೆ. ಇದೀಗ ತಮ್ಮ ಮದುವೆಯ ಬಗ್ಗೆ ಅನುಶ್ರೀ ನೀಡಿರುವ ಸೆನ್ಸೇಷನಲ್‌ ಹೇಳಿಕೆಯೊಂದು ವೈರಲ್‌ ಆಗುತ್ತಿದೆ.  

3 /7

ಸದ್ಯ ಅನುಶ್ರೀಗೆ 36 ವರ್ಷ ವಯಸ್ಸು. ಹೀಗಿದ್ದರೂ ಇನ್ನೂ ಮದುವೆ ಯಾಕೆ ಆಗಿಲ್ಲ ಎನ್ನುವುದೇ ಅನುಶ್ರೀ ಅಭಿಮಾನಿಗಳ ಪ್ರಶ್ನೆ.  

4 /7

ಇನ್ನು ಈ ಸಂಬಂಧ ಸಂದರ್ಶನವೊಂದರಲ್ಲಿ ಓಪನ್​ ಹೇಳಿಕೆ ನೀಡಿರುವ ಅನುಶ್ರೀ, ಶಾಕಿಂಗ್‌ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ.  

5 /7

"ನನಗೆ ನಿಜವಾಗಿಯೂ ಮದುವೆಯಾಗೋಕೆ ಇಷ್ಟವಿಲ್ಲ. ನಾನು ಮದುವೆ ಮಟೀರಿಯಲ್​ ಗರ್ಲ್​ ಅಲ್ಲ. ಇದನ್ನು ನನಗೆ ಜ್ಞಾನೋದಯ ಮಾಡಿಸಿದ್ದು ಅರುಣ್​ ಸಾಗರ್ ಸರ್​” ಎಂದು ಹೇಳಿದ್ದಾರೆ.  

6 /7

“ಒಂದು ಸಲ ನನ್ನ ಹುಟ್ಟುಹಬ್ಬದ ದಿನ ಶುಭಕೋರಲು ಫೋನ್‌ ಮಾಡಿದ್ದರು. ಆಗ​ ʼಹುಟ್ಟುಹಬ್ಬದ ಶುಭಾಶಯಗಳು ಪುಟ್ಟಿ. ನಿನ್ನ ಜೀವನದ ಎಲ್ಲಾ ಕನಸುಗಳು ನನಸಾಗಲಿ. ಬೇಗ ಮದುವೆಯಾಗಿ ಒಂದು ಒಳ್ಳೆಯ ಜೀವನವನ್ನು ಕಂಡುಕೋʼ ಎಂದು ಹೇಳಿದ್ರು. ಅದೇ ಹೊತ್ತಿಗೆ ʼಇಷ್ಟವಿದ್ದರೆ ಮಾತ್ರʼ ಅಂತ ಅಂದ್ರು".  

7 /7

“ ನನಗೆ ಅವರ ಆ ಕೊನೆಯ ಮಾತು ಕೇಳಿ ಜ್ಞಾನೋದಯ ಆಯ್ತು. ಜೀವನದಲ್ಲಿ ಮದುವೆಯಾಗಬೇಕೆಂದರೆ ಒಳ್ಳೆಯ ಗೆಳೆಯ ಸಿಗಬೇಕು. ಈಗ ಅಂಥವರು ಎಲ್ಲಿ ಇರ್ತಾರೆ”‌ ಎಂದು ಅನುಶ್ರೀ ಹೇಳಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.