ಸ್ನಾನದ ನೀರಿಗೆ ಈ ಒಂದು ವಸ್ತು ಬೆರೆಸಿ ನಿಮ್ಮ ಅದೃಷ್ಟವೇ ಬದಲಾಗುವುದು.. ಕೈ ತುಂಬಾ ಹಣ, ಕಾರು ಬಂಗಲೆಯ ಮಾಲೀಕರಾಗುವಿರಿ!

Vastu Tips For Bath: ಸ್ನಾನಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಬಹಳಷ್ಟು ಪ್ರಾಮುಖ್ಯತೆ ಇದೆ. ಸ್ನಾನ ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ಅದೃಷ್ಟವನ್ನೂ ತಂದುಕೊಡುವುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /10

ಸ್ನಾನ ಮಾಡುವ ಮುನ್ನ ನೀರಿಗೆ ಈ ವಸ್ತುಗಳನ್ನು ಬೆರೆಸುವುದರಿಂದ ಅದೃಷ್ಟದ ಬಾಗಿಲನ್ನು ತೆರೆಯುತ್ತದೆ. ಈ ಪ್ರಕಾರದಲ್ಲಿ ಸ್ನಾನ ಮಾಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುವುದು. ಜೊತೆಗೆ ಹಣದ ಹರಿವು ಹೆಚ್ಚಾಗುವುದು. 

2 /10

ತುಳಸಿ ಎಲೆ ಶುದ್ಧತೆ ಮತ್ತು ರಕ್ಷಣೆಯ ಸಂಕೇತವಾಗಿದೆ. ಇದು ಗುರು ಗ್ರಹಕ್ಕೆ ಸಂಬಂಧಿಸಿದೆ. ಸ್ನಾನದ ನೀರಿಗೆ ತುಳಸಿ ಎಲೆ ಹಾಕಿದರೆ ಬುದ್ಧಿವಂತಿಕೆ ಹೆಚ್ಚಾಗುವುದು. ಮಾನಸಿಕ ಶಾಂತಿ ಪಡೆಯುವಿರಿ. ಆತ್ಮವಿಶ್ವಾಸ ಹೆಚ್ಚಾಗುವುದು.   

3 /10

ಸ್ನಾನದ ನೀರಿಗೆ ಲ್ಯಾವೆಂಡರ್ ಬೆರೆಸುವುದು ಸಹ ಉತ್ತಮ ಆಯ್ಕೆಯಾಗಿದೆ. ಮಾನಸಿಕ ಆಲೋಚನೆಗಳ ಮೇಲೆ ಹಿಡಿತ ಸಾಧಿಸಲು ಇದು ಸಹಾಯ ಮಾಡುತ್ತದೆ. ಕೆಟ್ಟ ಆಲೋಚನೆಗಳನ್ನು ದೂರ ಮಾಡುವುದು.  

4 /10

ಅರಿಶಿನ ಬೆರೆಸಿ ಕೂಡ ಸ್ನಾನ ಮಾಬಹುದು. ಇದು ಆತ್ಮಸ್ಥೈರ್ಯ ಹೆಚ್ಚಿಸಿ, ನಕಾರಾತ್ಮಕತೆಯನ್ನು ದೂರ ಮಾಡುತ್ತದೆ. ಜೀವನದಲ್ಲಿ ಸಕಾರಾತ್ಮಕತೆ ಬರುತ್ತದೆ ಮತ್ತು ನಾಯಕತ್ವ ಸಾಮರ್ಥ್ಯ ಹೆಚ್ಚುತ್ತದೆ.

5 /10

ಸ್ನಾನದ ನೀರಿಗೆ ಒಂದು ಪಿಂಚ್ ಉಪ್ಪನ್ನು ಸೇರಿಸಿದರೆ ಅದು ನಿಮ್ಮ ಹಣೆಬರಹವನ್ನೇ ಬದಲಿಸುತ್ತದೆ. ಇದರಿಂದ ದೋಷಗಳು ನಿವಾರಣೆಯಾಗುತ್ತವೆ. 

6 /10

ಗುಲಾಬಿ ದಳಗಳು ಪ್ರೀತಿ ಮತ್ತು ಸೌಂದರ್ಯವನ್ನು ಸಂಕೇತಿಸುತ್ತದೆ. ನಿಮ್ಮ ಸ್ನಾನದ ನೀರಿಗೆ ಗುಲಾಬಿ ದಳಗಳನ್ನು ಸೇರಿಸಿದರೆ ಪ್ರೀತಿಯ ಜೀವನವು ಸುಗಮವಾಗಿ ಸಾಗುತ್ತದೆ. ಜೀವನದಲ್ಲಿ ಶಾಂತಿ ನೆಲೆಸುತ್ತದೆ.

7 /10

ಹಾಲು ಚಂದ್ರನ ಸಂಕೇತವಾಗಿದೆ. ಸ್ನಾನ ಮಾಡುವ ನೀರಿಗೆ ಒಂದೆರಡು ಹನಿ ಹಾಳು ಸೇರಿಸುವುದರಿಂದ ಅನೇಕ ಲಾಭ ಪಡೆಯಬಹುದು. ಇದು ಚಿತೆಯನ್ನು ದೂರ ಮಾಡುವುದು. ನಿಮ್ಮ ಮನಸ್ಸು ಶಾಂತವಾಗಿ ನಿರಾಳ ಭಾವನೆ ಬರುವುದು.   

8 /10

ಜೇನುತುಪ್ಪವನ್ನು ಒಂದು ಹನಿ ನೀರಿಗೆ ಹಾಕಿ ಸ್ನಾನ ಮಾಡಿದರೆ ಜೀವನದಲ್ಲಿ ಬಹುದೊಡ್ಡ ಬದಲಾವಣೆ ಕಾಣುವಿರಿ. ಜೇನುತುಪ್ಪವು ಶುಕ್ರನ ಸಂಕೇತವಾಗಿದ್ದು, ಐಷಾರಾಮಿ ಜೀವನ ನಡೆಸಲು ಸಹಾಯಕವಾಗಿದೆ. ಇದರಿಂದ ಸಾಂಸಾರಿಕ ಸುಖ ಹೆಚ್ಚಾಗುತ್ತದೆ. 

9 /10

ತೆಂಗಿನ ನೀರು ಚಂದ್ರನ ಸಂಕೇತವಾಗಿದೆ. ಸ್ನಾನದ ನೀರಿನಲ್ಲಿ ತೆಂಗಿನ ನೀರನ್ನು ಬೆರೆಸಿದರೆ ಮನಸ್ಸು ಶಾಂತವಾಗುತ್ತದೆ. ಜೀವನದಲ್ಲಿ ಶಾಂತಿ ನೆಲೆಸುತ್ತದೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. 

10 /10

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)