ಬಂಗಾರ ಅಲ್ಲ ಈ ರಾಶಿಯವರು ಬೆಳ್ಳಿ ಉಂಗುರವೇ ಧರಿಸಬೇಕು! ಸಾಧ್ಯವೇ ಇಲ್ಲ ಎನ್ನುವಂಥ ಯಶಸ್ಸು ಕೂಡಾ ಬೆಳ್ಳಿಯಿಂದ ಸಿಗುವುದು

 Silver Astrology : ಕೆಲವು ರಾಶಿಯವರಿಗೆ ಚಿನ್ನ ಆಗಿ ಬರುವುದಿಲ್ಲ. ಬೆಳ್ಳಿ ಧರಿಸಿದರೆ ಮಾತ್ರ ಅವರ ಅದೃಷ್ಟ ಬೆಳಗುವುದು. 
 

ಬೆಂಗಳೂರು : ಮಹಿಳೆಯರು ಆಭರಣ ಪ್ರಿಯರೇ. ಮೈ ತುಂಬಾ ಒಡವೆ ಹಾಕಿದಷ್ಟೂ ಸಂತಸ. ಮಹಿಳೆಯರು ಹೆಚ್ಚಾಗಿ ಇಷ್ಟಪಡುವುದು ಚಿನ್ನ. ಚಿನ್ನದ ಆಭರಣ ಹಾಕಿದರೆನೇ ಪರಿಪೂರ್ಣ ಎನ್ನುವಷ್ಟರ ಮಟ್ಟಿಗೆ ಕೆಲವು ಮಹಿಳೆಯರು ಇರುತ್ತಾರೆ. ಆಭರಣಗಳು ಮಹಿಕೆಯರ ಸೌಂದರ್ಯಕ್ಕೆ ಹೊಸ ಮೆರಗು ನೀಡುತ್ತದೆ ಎನ್ನುವುದು ಸುಳ್ಳಲ್ಲ. ಆದರೆ ಜ್ಯೋತಿಷ್ಯದ ಪ್ರಕಾರ ಚಿನ್ನ ಎಲ್ಲರಿಗೂ ಆಗಿ ಬರುವುದಿಲ್ಲ. ಕೆಲವರಿಗೆ ಚಿನ್ನ ಹಾಕಿದರೆ ಸಾಕು ಏನೂ ಅನಾಹುತ ಆಗುತ್ತದೆಯಂತೆ. ಅವರ ಪಾಲಿಗೆ ಬೆಳ್ಳಿ ಅದೃಷ್ಟ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ರಾಶಿಗನುಸಾರವಾಗಿ ಅಧಿಪತಿ ಗ್ರಹ ಹೇಗೆ ಇರುತ್ತದೆಯೋ ಹಾಗೆಯೇ ರಾಶಿಗೆ ಅನುಸಾರವಾಗಿ ಇಂಥದ್ದೇ ಲೋಹ ಧರಿಸಬೇಕು ಎಂದಿರಿರುತ್ತದೆ. ವ್ಯಕ್ತಿಯು ತನ್ನ ರಾಶಿಯ ಪ್ರಕಾರ ರತ್ನವನ್ನು ಧರಿಸಿದರೆ,ಆತನ ಭಾಗ್ಯದ ಬಾಗಿಲು ತೆರೆಯಲು ಅದೊಂದೇ ಸಾಕು.   

2 /7

ಹಾಗೆಯೇ ಕೆಲವು ರಾಶಿಯವರಿಗೆ ಚಿನ್ನ ಆಗಿ ಬರುವುದಿಲ್ಲ. ಬೆಳ್ಳಿ ಧರಿಸಿದರೆ ಮಾತ್ರ ಅವರ ಅದೃಷ್ಟ ಬೆಳಗುವುದು.   

3 /7

ಜ್ಯೋತಿಷ್ಯದ ಪ್ರಕಾರ ಬೆಳ್ಳಿಯನ್ನು ಚಂದ್ರ ಮತ್ತು ಶುಕ್ರ ಗ್ರಹಗಳೆರಡರ ಸಂಕೇತ. ಚಂದ್ರನನ್ನು ಮನಸ್ಸಿನ ಗ್ರಹ ಎಂದು ಕರೆದರೆ, ಶುಕ್ ಐಷಾರಾಮಿ ಮತ್ತು ಸೃಜನಶೀಲತೆಗೆ ಸಂಬಂಧಿಸಿದ್ದು.ಇವೆರಡರ ಬೆಳವಣಿಗೆಯು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರಿ,ಶುಭ ಫಲಿತಾಂಶ ನೀಡುತ್ತದೆ.   

4 /7

ಜ್ಯೋತಿಷ್ಯಶಾಸ್ತ್ರದ ಪ್ರಕಾರ,ಈ ರಾಶಿಯವರು ಬೆಳ್ಳಿ ಧರಿಸುವುದು ಶುಭ. ಇದನ್ನು ಧರಿಸುವುದರಿಂದ ವೃತ್ತಿಜೀವನದಲ್ಲಿ ಯಶಸ್ಸು ಪಡೆಯುತ್ತಾರೆ.ಎಷ್ಟೇ ಕಷ್ಟಪಟ್ಟರೂ ಯಶಸ್ಸು ಸಿಗದಿದ್ದಾಗ ಬೆಳ್ಳಿ ಧರಿಸಿದ ಕೂಡಲೇ ಇವರ ಅದೃಷ್ಟ ಬದಲಾಗುತ್ತದೆ.

5 /7

ಈ ರಾಶಿಯವರು ಬೆಳ್ಳಿ ಧರಿಸಿದರೆ, ತಮ್ಮ ಭಾವನೆಗಳನ್ನು ನಿಯಂತ್ರಿಸುವುದು ಸಾಧ್ಯವಾಗುತ್ತದೆ.ಸಾಧ್ಯವೇ ಇಲ್ಲ ಎನ್ನುವಂಥ ಕೆಲಸಗಳು ಕೂಡಾ ಇವರು ಬೆಳ್ಳಿ ಧರಿಸುವ ಕಾರಣ ನೆರವೇರುತ್ತದೆ. ಆರೋಗ್ಯದ ಮೇಲೆಯೂ ಉತ್ತಮ ಪರಿಣಾಮ ಬೀರುತ್ತದೆ.  

6 /7

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಲಾ ರಾಶಿಯ ಅಧಿಪತಿ ಶುಕ್ರ.ಬೆಳ್ಳಿಯನ್ನು ಧರಿಸುವುದರಿಂದ ಅವರ ಜೀವನ ಸಮಸ್ಯೆಗಳು ಕೊನೆಗೊಳ್ಳುತ್ತವೆ.ಜೀವನದಲ್ಲಿ ಅನೇಕ ರೀತಿಯ ಬದಲಾವಣೆಗಳಾಗುವುದು.ಕುಟುಂಬ ಮತ್ತು ಆರ್ಥಿಕ ದೃಷ್ಟಿಕೋನದಿಂದ ಬೆಳ್ಳಿ ಧಾರಣೆ ಇವರಿಗೆ ಅನುಕೂಲಕಾರವಾಗಿರುವುದು.

7 /7

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.