ಮಕ್ಕಳ ಜೊತೆ ಮುದ್ದು ಮಡದಿಯ ಮುಖ ನೋಡುತ್ತ ನಿಂತ ಚಿನ್ನಾರಿ ಮುತ್ತ..! ಫೋಟೋಸ್‌

Spandana Vijay raghavendra funeral : ಹರಿಶ್ಚಂದ್ರ ಘಾಟ್‌ನ ಚಿತಾಗಾರದಲ್ಲಿ ಸ್ಪಂದನಾ ಪಾರ್ಥಿವ ಶರೀರರಕ್ಕೆ ಅಗ್ನಿ ಸ್ಪರ್ಶ ಮಾಡಲಾಗಿದೆ. ಪುತ್ರ ಶೌರ್ಯನಿಂದ ಅಗ್ನಿ ಸ್ಪರ್ಶ ನೆರವೇರವೆರಿದೆ. ವಿಜಯ್‌ ರಾಘವೇಂದ್ರ ತಮ್ಮ ಮಕ್ಕಳ ಜೊತೆ ಮುದ್ದಿನ ಮಡದಿಯ ಮುಖವನ್ನು ಕೊನೆಯ ಬಾರಿ ನೋಡಿದ ದೃಶ್ಯ ಕರುಳುಕಿತ್ತು ಬರುವಂತಿತ್ತು.

1 /6

2 /6

3 /6

4 /6

5 /6

6 /6