ಇನ್ನು 10 ದಿನಗಳಲ್ಲಿ ಬೆಳಗುವುದು ಈ ರಾಶಿಯವರ ಅದೃಷ್ಟ ! ಉಕ್ಕಿ ಬರುವುದು ಧನ ಸಂಪತ್ತು

 ಬೆಂಗಳೂರು : ಸಂಪತ್ತು, ವೈಭವ, ಸಂತೋಷ ಮತ್ತು ಸಮೃದ್ಧಿಯ ಅಂಶವಾಗಿರುವ ಶುಕ್ರ ಗ್ರಹವು ಆಗಸ್ಟ್ 19 ರಂದು ಉದಯಿಸಲಿದ್ದಾನೆ. ಜ್ಯೋತಿಷ್ಯದಲ್ಲಿ, ಯಾವುದೇ ಗ್ರಹದ ಉದಯವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರಿಂದ ಕೆಲವು  ರಾಶಿಯವರ ಅದೃಷ್ಟದ ಬಾಗಿಲು ತೆರೆದುಕೊಳ್ಳುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಸದ್ಯಕ್ಕೆ ಶುಕ್ರ ಗ್ರಹವು  ಅಸ್ತ ಸ್ಥಿತಿಯಲ್ಲಿದ್ದು, ಆಗಸ್ಟ್ 19 ರಂದು ಬೆಳಗ್ಗೆ 5.21ಕ್ಕೆ ಉದಯವಾಗಲಿದೆ. ಶುಕ್ರ ಉದಯಿಸಿದ ತಕ್ಷಣ, 3 ರಾಶಿಯವರ ಅದೃಷ್ಟ ಕೂಡಾ ಬೆಳಗುತ್ತದೆ.   

2 /5

ಸದ್ಯಕ್ಕೆ ಶುಕ್ರ ಗ್ರಹವು  ಅಸ್ತ ಸ್ಥಿತಿಯಲ್ಲಿದ್ದು, ಆಗಸ್ಟ್ 19 ರಂದು ಬೆಳಗ್ಗೆ 5.21ಕ್ಕೆ ಉದಯವಾಗಲಿದೆ. ಶುಕ್ರ ಉದಯಿಸಿದ ತಕ್ಷಣ, 3 ರಾಶಿಯವರ ಅದೃಷ್ಟ ಕೂಡಾ ಬೆಳಗುತ್ತದೆ. 

3 /5

ಮಿಥುನ ರಾಶಿಯ ಜನರು ಶುಕ್ರನ  ಅಸ್ತದಿಂದ ಕೆಲವು ಅಶುಭ ಪರಿಣಾಮಗಳನ್ನು ಎದುರಿಸಬೇಕಾಯಿತು. ಆದರೆ, ಇನ್ನು ಅವರ ಜೀವನ ಸುಲಭವಾಗಲಿದೆ. ಆಗಸ್ಟ್ 19 ರಿಂದ, ಈ ರಾಶಿಯವರು ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ಬಹಳಷ್ಟು ಹಣವನ್ನು ಪಡೆಯುತ್ತಾರೆ. ಕಷ್ಟಪಟ್ಟು ಕೆಲಸ ಮಾಡುವವರಿಗೆ ಸಂಪೂರ್ಣ ಫಲಿತಾಂಶ ಸಿಗುತ್ತದೆ. 

4 /5

ಉದಯಿಸುವ ಶುಕ್ರ ಧನು ರಾಶಿಯವರಿಗೆ ಶುಭ ಫಲಗಳನ್ನು ಹೊತ್ತು ತರುತ್ತಾನೆ. ಈ ರಾಶಿಯವರು  ಗಣನೀಯ ಆದಾಯವನ್ನು ಗಳಿಸುವಿರಿ. ಅದೃಷ್ಟ ಸದಾ ನಿಮ್ಮ ಕೈ ಹಿಡಿಯುತ್ತದೆ. ಸಕಾರಾತ್ಮಕ ಫಲಿತಾಂಶಗಳನ್ನು ಪಡೆದು ಮನಸ್ಸು ಸಂತಸಗೊಳ್ಳುತ್ತದೆ.    

5 /5

ತುಲಾ ರಾಶಿಯವರಿಗೆ ಶುಕ್ರನ ಉದಯವು ಲಾಭದಾಯಕವಾಗಿರುತ್ತದೆ. ಆಕಸ್ಮಿಕವಾಗಿ ಹಣ ಸಿಗಲಿದ್ದು, ಆರ್ಥಿಕ ಸ್ಥಿತಿ ಸದೃಢವಾಗಿರುತ್ತದೆ. ಉದ್ಯಮಿಗಳು ಹೊಸ ವ್ಯವಹಾರಗಳನ್ನು ಮಾಡಬಹುದು. ಆದಾಯಕ್ಕೆ ಹೊಸ ಅವಕಾಶಗಳು ಸಿಗಲಿವೆ.  ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.