Vastu Tips : ಮನೆಯ ಈ ಸ್ಥಳವನ್ನು ಎಂದೂ ಕತ್ತಲೆಯಲ್ಲಿ ಇಡಬೇಡಿ, ಇಲ್ಲದಿದ್ದರೆ ಆರ್ಥಿಕ ಸಮಸ್ಯೆ ಕಾಡುತ್ತೆ!

ಸಾಮಾನ್ಯವಾಗಿ ಜನರು ಊಹಿಸಲೂ ಸಾಧ್ಯವಾಗದಂತಹ ಕೆಲವು ತಪ್ಪುಗಳನ್ನು ಮಾಡುತ್ತಾರೆ, ಆದರೆ ಈ ತಪ್ಪುಗಳಿಂದಾಗಿ, ವ್ಯಕ್ತಿಯ ಜೀವನವು ತೊಂದರೆಗೊಳಗಾಗುತ್ತದೆ. ಇದಕ್ಕೆ ವಾಸ್ತು ಪ್ರಕಾರ, ಮನೆಯ ಯಾವ ದೋಷಗಳನ್ನು ತಕ್ಷಣವೇ ಸರಿಪಡಿಸಬೇಕು. ಹೌದು ಹೇಗೆ? ಇಲ್ಲಿದೆ ನೋಡಿ..

ಮನೆಯ ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸಿ ಧನಾತ್ಮಕತ ಶಕ್ತಿ ತರಲು ವಾಸ್ತು ಶಾಸ್ತ್ರದಲ್ಲಿ ಹಲವು ಮಾರ್ಗಗಳ ಬಗ್ಗೆ ತಿಳಿಸಲಾಗಿದೆ. ಇದು ಜೀವನದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಲು ಕಾರಣವಾಗಿದೆ. ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ಸಮಸ್ಯೆಗೂ ಪರಿಹಾರಗಾಲ ಬಗ್ಗೆ ತಿಳಿಸಲಾಗಿದೆ. ಸಾಮಾನ್ಯವಾಗಿ ಜನರು ಊಹಿಸಲೂ ಸಾಧ್ಯವಾಗದಂತಹ ಕೆಲವು ತಪ್ಪುಗಳನ್ನು ಮಾಡುತ್ತಾರೆ, ಆದರೆ ಈ ತಪ್ಪುಗಳಿಂದಾಗಿ, ವ್ಯಕ್ತಿಯ ಜೀವನವು ತೊಂದರೆಗೊಳಗಾಗುತ್ತದೆ. ಇದಕ್ಕೆ ವಾಸ್ತು ಪ್ರಕಾರ, ಮನೆಯ ಯಾವ ದೋಷಗಳನ್ನು ತಕ್ಷಣವೇ ಸರಿಪಡಿಸಬೇಕು. ಹೌದು ಹೇಗೆ? ಇಲ್ಲಿದೆ ನೋಡಿ..

1 /5

ತುಳಸಿ ಗಿಡ ಅಥವಾ ಬೇವು : ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡ ಅಥವಾ ಬೇವಿನ ಮರವನ್ನು ಮನೆಯ ತೋಟದಲ್ಲಿ ನೆಡಬೇಕು. ಇದು ಉತ್ತಮ ಆರೋಗ್ಯವನ್ನು ಕಾಪಾಡುತ್ತದೆ. ಅದೇ ಸಮಯದಲ್ಲಿ, ಮನೆಯಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.

2 /5

ಮೆಟ್ಟಿಲುಗಳನ್ನು ಕತ್ತಲೆಯಾಗಿ ಇಡಬೇಡಿ : ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆ ಅಥವಾ ಮೆಟ್ಟಿಲುಗಳ ಬಳಿ ಎಂದಿಗೂ ಕತ್ತಲೆ ಮಾಡಬೇಡಿ. ಈ ಸ್ಥಳಗಳನ್ನು ಚೆನ್ನಾಗಿ ಬೆಳಗಿಸಬೇಕು. ಸ್ಮೃತಿ ಅಥವಾ ಏಕಾಗ್ರತೆಗಾಗಿ ಅಧ್ಯಯನ ಕೊಠಡಿಯಲ್ಲಿ ಮಾರ್ಬಲ್ ಅಥವಾ ಮರದ ಪೀಠೋಪಕರಣಗಳನ್ನು ಬಳಸಬೇಕು.

3 /5

ಮಾಸ್ಟರ್ ಬೆಡ್ ರೂಮ್ : ಮನೆಯ ಮುಖ್ಯ ಮಲಗುವ ಕೋಣೆಯ ದಿಕ್ಕು ನೈಋತ್ಯದಲ್ಲಿರಬೇಕು. ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ದಿಕ್ಕಿಗೆ ಮುಖ ಮಾಡಿ ಮಲಗುವುದು ಅಶುಭ. ಗೋಡೆ ಮತ್ತು ಹಾಸಿಗೆಯ ನಡುವಿನ ಅಂತರವು ಕನಿಷ್ಠ 3-4 ಇಂಚುಗಳಷ್ಟು ಇರಬೇಕು.

4 /5

ಅಡುಗೆ ಕೋಣೆ : ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಕೋಣೆಯನ್ನು ಆಗ್ನೇಯ ದಿಕ್ಕಿನಲ್ಲಿ ಮಾಡಬೇಕು. ಮತ್ತೊಂದೆಡೆ, ಪೂರ್ವ ದಿಕ್ಕಿನಲ್ಲಿ ಒಲೆ ಇಡುವುದು ಮಂಗಳಕರವಾಗಿದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ವಾಸಿಸುವವರ ಆರೋಗ್ಯವು ಉತ್ತಮವಾಗಿರುತ್ತದೆ.

5 /5

ಡೈನಿಂಗ್ ಟೇಬಲ್ : ವಾಸ್ತು ಶಾಸ್ತ್ರದ ಪ್ರಕಾರ ಡೈನಿಂಗ್ ಟೇಬಲ್ ಅನ್ನು ಪೂರ್ವ ದಿಕ್ಕಿನಲ್ಲಿ ಇಡುವುದು ಉತ್ತಮ. ಇದು ಜೀರ್ಣಕ್ರಿಯೆಯ ಸಮಸ್ಯೆಯನ್ನು ದೂರ ಮಾಡುತ್ತದೆ. ಮತ್ತೊಂದೆಡೆ, ಪೂರ್ವ ದಿಕ್ಕಿನಲ್ಲಿ ಅಡಿಗೆ ನಿರ್ಮಿಸುವುದನ್ನು ತಪ್ಪಿಸಬೇಕು.