ವಿಪರೀತ ರಾಜಯೋಗ.. ಈ ರಾಶಿಗಳಿಗೆ ದೀಪಾವಳಿ ತರುವುದು ಅದೃಷ್ಟ, ಧನ ಧಾನ್ಯ - ಅಷ್ಟೈಶ್ವರ್ಯ ಕರುಣಿಸುವಳು ಮಹಾಲಕ್ಷ್ಮಿ!

Vipreet Rajyoga 2023: ದೀಪಾವಳಿ ದೀಪಗಳ ಹಬ್ಬ. ಈ ಬಾರಿ ದೀಪಾವಳಿ ಬಹಳ ವಿಶೇಷವಾಗಿದ್ದು, ಕೆಲವು ರಾಶಿಗಳ ಜನರಿಗೆ ತುಂಬಾ ಲಾಭಕರವಾಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

Vipreet Rajyog 2023 Effects : ದೀಪಾವಳಿಯ ಮೊದಲು 6 ನವೆಂಬರ್ 2023 ರಂದು ವಿಪರೀತ ರಾಜಯೋಗ ರೂಪುಗೊಂಡಿದೆ. ಈ ರಾಜಯೋಗದಿಂದಾಗಿ ಕೆಲವು ರಾಶಿಗಳ ಜನರು ಅಪಾರ ಲಾಭ ಪಡೆಯಲಿದ್ದಾರೆ. 

2 /7

ವಿಪರೀತ ರಾಜಯೋಗದಿಂದ ಈ ಕೆಳಗಿನ 4 ರಾಶಿಗಳ ಜನರಿಗೆ ಅದೃಷ್ಟ ಖುಲಾಯಿಸಲಿದೆ. ಈ ಜನರು ಅನಿರೀಕ್ಷಿತ ಹಣದ ಲಾಭವನ್ನು ಪಡೆಯಬಹುದು. ಆಸ್ತಿ, ಷೇರು ಮಾರುಕಟ್ಟೆ, ಬೆಟ್ಟಿಂಗ್ ಅಥವಾ ಲಾಟರಿಯಿಂದ ಪ್ರಯೋಜನ ಪಡೆಯಬಹುದು. 

3 /7

ಮಿಥುನ ರಾಶಿ: ವಿಶೇಷವಾಗಿ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಸಿಗುವುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ವಾಹನ ಮತ್ತು ಆಸ್ತಿಯನ್ನು ಖರೀದಿಸಲು ನಿರ್ಧರಿಸಬಹುದು. ಕೆಲವು ಪ್ರಮುಖ ಯೋಜನೆಗಳಲ್ಲಿ ಯಶಸ್ಸನ್ನು ಪಡೆಯಬಹುದು.

4 /7

ಮಕರ ರಾಶಿ: ವಿಪರೀತ ರಜಯೋಗದ ಫಲವಾಗಿ ಈ ರಾಶಿಯವರ ಬಹುದೊಡ್ಡ ಆಸೆ ಈಡೇರಬಹುದು. ಹೊಸ ಮನೆ ಮತ್ತು ವಾಹನ ಖರೀದಿಸುವ ಸಾಧ್ಯತೆಗಳಿವೆ. ಹೂಡಿಕೆಯಿಂದ ಲಾಭವಾಗಲಿದೆ. ವ್ಯಾಪಾರಸ್ಥರು ಉತ್ತಮ ಲಾಭ ಗಳಿಸಬಹುದು. ಗೌರವ ಹೆಚ್ಚಾಗಲಿದೆ. ಉನ್ನತ ಸ್ಥಾನ ಸಿಗಲಿದೆ.    

5 /7

ಕರ್ಕಾಟಕ ರಾಶಿ : ವಿಪರೀತ ರಾಜಯೋಗವು ಕರ್ಕ ರಾಶಿಯವರಿಗೆ ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡಲಿದೆ. ಉತ್ತಮ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಬಹಳ ಸಮಯದಿಂದ ಕಾಯುತ್ತಿದ್ದ ಹಣ ನಿಮಗೆ ಸಿಗುವುದು. ಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ನೀವು ಕೆಲವು ದುಬಾರಿ ಅಥವಾ ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು.  

6 /7

ಮೇಷ ರಾಶಿ : ಈ ವಿಪರೀತ ರಾಜಯೋಗವು ಮೇಷ ರಾಶಿಯ ಜನರಿಗೆ ಪ್ರಯೋಜನಕಾರಿಯಾಗಿದೆ. ಅದೃಷ್ಟ ಒಲಿಯಲಿದೆ. ಕಷ್ಟ ಕಳೆದು ಸುಖ ಪ್ರಾಪ್ತಿಯಾಗುವುದು. ಹಠಾತ್‌ ಧನಲಾಭ ಪಡೆಯಬಹುದು. ವ್ಯಾಪಾರದಲ್ಲಿ ಲಾಭವಾಗಬಹುದು. ‌

7 /7

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.