ಆರ್ಥಿಕ ಸಂಕಷ್ಟದಿಂದ ಮುಕ್ತಿ, ಗಣಪತಿಯ ಆಶೀರ್ವಾದಕ್ಕಾಗಿ ಬುಧವಾರದ ಉಪಾಯ

Wednesday Remedies: ಹಿಂದೂ ಧರ್ಮದಲ್ಲಿ ವಾರದ ಏಳು ದಿನಗಳನ್ನು ಕೂಡ ಒಂದೊಂದು ದೇವ-ದೇವತೆಗೆ ಮೀಸಲಿಡಲಾಗಿದೆ. ಅಂತೆಯೇ ಬುಧವಾರವನ್ನು ವಿಘ್ನ ವಿನಾಶಕ ಗಣೇಶನಿಗೆ ಮೀಸಲಿಡಲಾಗಿದೆ. ಇಂದು ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಜೀವನದಲ್ಲಿ ಎದುರಾಗಿರುವ ಕೆಲವು ಸಂಕಷ್ಟಗಳಿಂದ ಪರಿಹಾರ ಪಡೆಯಬಹುದು ಎನ್ನಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧವಾರವನ್ನು ಗಣೇಶನಿಗೆ ಮೀಸಲಿಡಲಾಗಿದೆ. ಬುಧವಾರದ ದಿನ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಜೀವನದಲ್ಲಿ ಎದುರಾಗಿರುವ ನಾನಾ ಸಂಕಷ್ಟಗಳಿಂದ ಪರಿಹಾರ ಪಡೆದು, ಸುಖ-ಶಾಂತಿಯ ಬದುಕನ್ನು ಆನಂದಿಸಬಹುದು ಎನ್ನಲಾಗುತ್ತದೆ. ಮಾತ್ರವಲ್ಲ, ಕೆಲವು ಗ್ರಹ ದೋಷಗಳನ್ನು ಸಹ ಪರಿಹರಿಸಬಹುದು ಎನ್ನಲಾಗುತ್ತದೆ. ಅಂತಹ ಕೆಲವು ಪರಿಹಾರಗಳೆಂದರೆ... 

2 /6

ಬುಧ ಗ್ರಹ ಶಾಂತಿ:  ನಿಮ್ಮ ಜಾತಕದಲ್ಲಿ ಬುಧ ಗ್ರಹ ದೋಷವಿದ್ದರೆ, ಇದರಿಂದ ಪರಿಹಾರಕ್ಕಾಗಿ ಬುಧವಾರದ ದಿನ ಹಸಿರುಕಾಳನ್ನು ದಾನ ಮಾಡಿ.

3 /6

ಆರ್ಥಿಕ ಸಂಕಷ್ಟ:  ನೀವು ಹಣಕಾಸಿನ ಸಮಸ್ಯೆಗಳಿಂದ ಬಳಲುಟ್ಟಿದ್ದರೆ ಬುಧವಾರದ ದಿನ ಗಣೇಶನನ್ನು ಪೂಜಿಸಿ ಗಣೇಶ ಸ್ತೋತ್ರವನ್ನು ಪಠಿಸಿ. ಇದರಿಂದ ಆರ್ಥಿಕ ಸಂಕಷ್ಟದಿಂದ ಮುಕ್ತಿ ಪಡೆಯಬಹುದು. 

4 /6

ಗಣಪತಿ ಆಶೀರ್ವಾದ:  ನೀವು ಗಣಪತಿ ಆಶೀರ್ವಾದವನ್ನು ಬಯಸಿದರೆ ಅದಕ್ಕಾಗಿ ಬುಧವಾರದ ದಿನ ಗಣಪತಿಗೆ ಪ್ರಿಯವಾದ ದರ್ಬೆಯನ್ನು ಅರ್ಪಿಸಿ. ದರ್ಬೆಯ 21 ಗಂಟುಗಳನ್ನು ಮಾಡಿ ಗಣೇಶನಿಗೆ ಅರ್ಪಿಸುವುದರಿಂದ ಗಣೇಶನ ಆಶೀರ್ವಾದ ಪ್ರಾಪ್ತಿಯಾಗುತ್ತದೆ. 

5 /6

ಜೀವನದಲ್ಲಿ ಪ್ರಗತಿ:  ನೀವು ನಿಮ್ಮ ಜೀವನದಲ್ಲಿ ಎದುರಾಗಿರುವ ಅಡೆತಡೆಗಳನ್ನು ನಿವಾರಿಸಿ ಪ್ರಗತಿ ಹೊಂದಲು ಬಯಸಿದರೆ ಅದಕ್ಕಾಗಿ ಬುಧವಾರದ ದಿನ ಹಸುವಿಗೆ ಹಸಿರು ಮೇವನ್ನು ತಿನ್ನಿಸಿ. 

6 /6

ರಾಹು ದೋಷ:  ನಿಮ್ಮ ಜಾತಕದಲ್ಲಿ ರಾಹು ಅಶುಭ ಸ್ಥಾನದಲ್ಲಿದ್ದರೆ ಬುಧವಾರ ರಾತ್ರಿ ನಿಮ್ಮ ತಲೆಯ ಬಳಿ ತೆಂಗಿನ ಕಾಯಿ ಇಟ್ಟು ಮಲಗಿ. ಮರುದಿನ ಬೆಳಿಗ್ಗೆ ಗಣಪತಿಗೆ ಪೂಜೆ ಸಲ್ಲಿಸಿ ದಕ್ಷಿಣೆ ಸಮೇತ ಈ ತೆಂಗಿನ ಕಾಯಿಯನ್ನು ಗಣಪತಿಗೆ ಅರ್ಪಿಸಿ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.