HDDಗೆ ಆಹ್ವಾನ ನೀಡದ್ದಕ್ಕೆ ಸಿಎಸ್ ಪುಟ್ಟರಾಜು ಆಕ್ರೋಶ

  • Zee Media Bureau
  • Nov 13, 2022, 11:13 PM IST

ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೆಚ್‌ಡಿಡಿ ಆಹ್ವಾನ ನೀಡದೇ ಇರೋದಕ್ಕೆ ಜೆಡಿಎಸ್‌ ನಾಯಕರು ಆಕ್ರೋಶ ಹೊರ ಹಾಕ್ತಿದ್ದಾರೆ. ಉತ್ಸವ ಮೂರ್ತಿ ಇಲ್ಲದೇ ಉತ್ಸವ ಮಾಡಿದಂತೆ ಎಂದು ಸರ್ಕಾರದ ವಿರುದ್ಧ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಸಿ.ಎಸ್.ಪುಟ್ಟರಾಜು ಕಿಡಿಕಾರಿದ್ದಾರೆ..

Trending News