ಜೀ ಕನ್ನಡ ನ್ಯೂಸ್- ಮುಂಜಾನೆ ಮುಖ್ಯಾಂಶಗಳು

  • Zee Media Bureau
  • Aug 17, 2022, 12:17 PM IST

ಈ ಕ್ಷಣದ ಹೆಡ್ಲೈನ್ಸ್ :
*   ಮಲೆನಾಡಿನಲ್ಲಿ ಹೆಜ್ಜೆ ಹೆಜ್ಜೆಗೂ ಖಾಕಿ ಸರ್ಪಗಾವಲು 
* ಪ್ರೇಮ್ ಸಿಂಗ್ ಗೆ ಚೂರಿ ಇರಿತ ಪ್ರಕರಣ- ಮೂವರು ಆರೋಪಿಗಳಿಗೆ ಆ.18ರವರೆಗೆ ನ್ಯಾಯಾಂಗ ಬಂಧನ 
* ಶಿವಮೊಗ್ಗ ಹಿಂಸಾಚಾರಕ್ಕೆ ಕಾಂಗ್ರೆಸ್ ನೇರ ಹೊಣೆ- ಚಕ್ರವರ್ತಿ ಸೂಲಿಬೆಲೆ 
* ಬಿಜೆಪಿ ಸರ್ಕಾರಕ್ಕೆ 3 ವರ್ಷ- ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಜನೋತ್ಸವ ಕಾರ್ಯಕ್ರಮ ನಿಗದಿ 

Trending News