ಇವರ ಬಾಯಿಂದ ಅನ್ಯ ಬಾಷೆ ಮಾತನಾಡಿಸಿದ್ರೆ 1 ಕೋಟಿ ರೂ ಬಹುಮಾನ

  • Zee Media Bureau
  • Nov 1, 2022, 04:47 PM IST

ಸ್ವಚ್ಛ ಕನ್ನಡ ಮಾತನಾಡುವ ಸರದಾರ ಹುಬ್ಬಳ್ಳಿಯ ದೇವಪ್ಪಜ್ಜ ವನಹಳ್ಳಿ ಈಶ್ವರ ನಗರದ ನಿವಾಸಿಯಾಗಿರೋ ಇವರು ದೇವಸ್ಥಾನದ ಧರ್ಮದರ್ಶಿ ಪ್ರತಿ ನವೆಂಬರ್‌ ಬಂತೆಂದರೆ ಅವರನ್ನು ‘ಸೋಲಿಸಲು’ ಸ್ಪರ್ಧೆಗಳ ಆಯೋಜನೆ ಆಂಗ್ಲ ಪದಗಳನ್ನು ನುಡಿಸುವ ಸ್ಪರ್ಧೆಯಲ್ಲೂ ಸಾವಿರಾರು ಜನರಿಗೆ ಸೋಲು

Trending News