ಅಂಥವರಿಗೆ ನಮ್ಮ ಪಕ್ಷದ ಬಾಗಿಲು ಶಾಶ್ವತವಾಗಿ ಬಂದ್ ಎಂದ ಅರುಣ್ ಸಿಂಗ್

  • Zee Media Bureau
  • Apr 15, 2023, 06:49 PM IST

ಯಾರೋ ನಾಲ್ವರು ಹೋದ್ರೆ ಪಕ್ಷಕ್ಕೆ ಏನೂ ನಷ್ಟ ಆಗಲ್ಲ. ಹೋಗೋರು ದುಡುಕಿನ ನಿರ್ಧಾರ ತೆಗೊಂಡು ಹೋಗಿದಾರೆ. ಅಂಥವರಿಗೆ ನಮ್ಮ ಪಕ್ಷದ ಬಾಗಿಲು ಶಾಶ್ವತವಾಗಿ ಬಂದ್. ಹೋದೋರನ್ನು ಮತ್ತೆ ಸೇರಿಸಿಕೊಳ್ಳಲು 15-20 ವರ್ಷವಾಗುತ್ತೆ ಎಂದು ಬೆಂಗಳೂರಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ರು.

Trending News