ಧಾರವಾಡದಲ್ಲಿ ರೈತರಿಂದ ಬಾರುಕೋಲು ಚಳವಳಿ

  • Zee Media Bureau
  • Nov 3, 2022, 03:08 PM IST

ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಕಬ್ಬು ಬೆಳೆಗಾರರಿಂದ ಬಾರುಕೋಲು ಚಳುವಳಿ ನಡೆಲಾಗುತ್ತಿದೆ. ರೈತರಿಂದ ಬಾರುಕೋಲು ಹೊಡೆಯುವ ಮೂಲಕ ಚಳುವಳಿ ಮಾಡಲಾಗುತ್ತಿದೆ. ಸಚಿವ ಮುನೇನಕೊಪ್ಪ ಬರುವವರೆಗೂ ಪ್ರತಿಭಟನೆ ಹಿಂಪಡೆಯದಿರಲು ತೀರ್ಮಾನ ಮಾಡಲಾಗಿದ್ದು, ಇಂದು ಸಂಜೆಯವರೆಗೂ ರೈತರು ಗಡುವು ನೀಡಿದ್ದಾರೆ.

Trending News