ಬಾಗಲಕೋಟೆಯ ಬಿಜೆಪಿ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಮುತ್ತಿಗೆ

  • Zee Media Bureau
  • Sep 18, 2024, 06:20 PM IST

ಬಾಗಲಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತರ ಹೈಡ್ರಾಮಾ. ಉಚ್ಛಾಟನೆ ವಿರೋಧಿಸಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ. ಮುಧೋಳ್‌ ನಗರಸಭೆಗೆ ನಡೆದ ಅಧ್ಯಕ್ಷ,‌ ಉಪಾಧ್ಯಕ್ಷ ಎಲೆಕ್ಷನ್. ಸುರೇಶ ಕಾಂಬ್ಳೆ ಉಚ್ಛಾಟನೆಗೆ ಬೆಂಬಲಿಗರ ಮುತ್ತಿಗೆ .

Trending News