ಶಾಸಕರ ವಿರುದ್ದ ರೈತ ಪರ ಹೋರಾಟಗಾರದಿಂದ ಕಪ್ಪು ಬಟ್ಟೆ ಪ್ರದರ್ಶನ

  • Zee Media Bureau
  • Oct 7, 2023, 11:13 PM IST

ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಕಾಣೆಯಾಗಿದ್ದಾರೆಂದು ಪ್ರೊಟೆಸ್ಟ್ ಶಾಸಕರ ವಿರುದ್ದ ರೈತ ಪರ ಹೋರಾಟಗಾರದಿಂದ ಕಪ್ಪು ಬಟ್ಟೆ ಪ್ರದರ್ಶನ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಸಂಘಟನೆಗಳಿಂದ ಜಾಗೃತಿ ಜಾಥಾ ಬರದ ನಡುವೆ ರೈತರ ಸಮಸ್ಯೆ ಆಲಿಸದ ಶಾಸಕ ಅಂತಾ ಚಂದ್ರು ಲಮಾಣಿ ಕಿಡಿ

Trending News