140 ಸೀಟು ಗೆದ್ದು ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ

  • Zee Media Bureau
  • Apr 26, 2023, 04:14 PM IST

ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ಇದೆ. ಜಗಳೂರಿನಲ್ಲಿ ರಾಮಚಂದ್ರ ಗೆದ್ದೇ ಗೆಲ್ತಾರೆ ಎಂದು ಜಗಳೂರಿನಲ್ಲಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.. 140 ಸೀಟು ಗೆದ್ದು ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಕಾಂಗ್ರೆಸ್‌ 65 ರಿಂದ 70 ಸ್ಥಾನ ದಾಟೋದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ..

Trending News