ಚಿರತೆ ಓಡಾಟ ಜಮೀನು ಬಳಿ ತೆರಳಲು ರೈತರಿಗೆ ಆತಂಕ

  • Zee Media Bureau
  • Mar 29, 2024, 05:34 PM IST

ಚಿರತೆ ಓಡಾಟ ಜಮೀನು ಬಳಿ ತೆರಳಲು ರೈತರಿಗೆ ಆತಂಕ. ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರ ಆಗ್ರಹ. ಗ್ರಾಮದೊಳಗೆ ನಾಯಿಗಳನ್ನು ಹೊತ್ದೊಯ್ದಿರುವ ಚಿರತೆ.

Trending News