ಜಯದೇವ ಆಸ್ಪತ್ರೆಗೆ ನೂತನ ನಿರ್ದೇಶಕರ ಸಭೆ: ಇಂದು ಸಭೆ ಕರೆದ ಸಿಎಂ

  • Zee Media Bureau
  • Jan 31, 2024, 03:13 PM IST

ಜಯದೇವ ಆಸ್ಪತ್ರೆಗೆ ನಿರ್ದೇಶಕರ ನೇಮಕ ವಿಚಾರ 
ಇಂದು ಸಭೆ ಕರೆದ ಮುಖ್ಯಮಂತ್ರಿ ಸಿದ್ದರಾಮಯ್ಯ 
ಕೃಷ್ಣಾದಲ್ಲಿ ಸಭೆ ಕರೆದ ಮುಖ್ಯಮಂತ್ರಿ ಸಿದ್ದರಾಮಯ್ಯ
ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವರ ಜತೆ ಸಭೆ 
ಇಂದು ಜಯದೇವ ನಿರ್ದೇಶಕ ಡಾ.ಮಂಜುನಾಥ್‌ ನಿವೃತ್ತಿ 
ಈ ಹಿನ್ನೆಲೆ ಸಭೆ ಕರೆದ ಮುಖ್ಯಮಂತ್ರಿ ಸಿದ್ದರಾಯ್ಯ
ಸಭೆಯಲ್ಲಿ ಹೊಸ ನಿರ್ದೇಶಕರ ನೇಮಕದ ಚರ್ಚೆ ಸಾಧ್ಯತೆ 

Trending News