ಶಾಸಕರು, ಸಚಿವರು, ಸಿಎಂ ಬದಲಾವಣೆ ಮಾಡೋ ಧೈರ್ಯ ಇರೋದು BJPಗೆ ಮಾತ್ರ

  • Zee Media Bureau
  • Apr 17, 2023, 05:36 PM IST


ಶೆಟ್ಟರ್ ಫೈಟ್ ಎಲ್ಲಿ ಹೋಯ್ತು ಅನ್ನೋದು ಮುಖ್ಯ ಅಲ್ಲ. ಆದರ ಡೆಸ್ಟಿನೇಷನ್ ಮುಖ್ಯ ಎಂದ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಬಿಜೆಪಿಗೆ ಜಗದೀಶ್‌ ಶೆಟ್ಟರ್‌ ರಾಜೀನಾಮೆ ವಿಚಾರ ಪ್ರತಿಕ್ರಿಯೆ ನೀಡಿದ ಸಿಎಂ, ಶಾಸಕರು, ಸಚಿವರು. ಸಿಎಂ ಬದಲಾವಣೆ ಮಾಡೋ ಧೈರ್ಯ ಇರೋದು BJPಗೆ ಮಾತ್ರ ಎಂದಿದ್ದಾರೆ.. 

Trending News