ಶಿವಮೊಗ್ಗ ಹಿಂಸಾಚಾರಕ್ಕೆ ಕಾಂಗ್ರೆಸ್ ನೇರ ಹೊಣೆ- ಚಕ್ರವರ್ತಿ ಸೂಲಿಬೆಲೆ

  • Zee Media Bureau
  • Aug 17, 2022, 12:16 PM IST

ಶಿವಮೊಗ್ಗದಲ್ಲಿ ಸಾವರ್ಕರ್ ವಿಷಯದಲ್ಲಿ ಚಾಕು ಇರಿತ ಪ್ರಕರಣ. ಕಾಂಗ್ರೆಸ್‌ ಕುತಂತ್ರದಿಂದ ರಾಜ್ಯದಲ್ಲಿ ಹಿಂದೂ-ಮುಸ್ಲಿಂ ಗಲಭೆ. ಶಿವಮೊಗ್ಗ ಹಿಂಸಾಚಾರಕ್ಕೆ ಕಾಂಗ್ರೆಸ್ ಪಕ್ಷವೇ ನೇರ ಹೊಣೆ. ಬೀದರ್‌ನಲ್ಲಿ ಕಾಂಗ್ರೆಸ್ ವಿರುದ್ಧ ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ. 

Trending News