ಮತದಾರರನ್ನು ಸೆಳೆಯಲು ಅಕ್ರಮ ಮಾರ್ಗ ಆರೋಪ

  • Zee Media Bureau
  • Jan 25, 2023, 05:47 PM IST


ರಮೇಶ್ ಜಾರಕಿಹೊಳಿ ಆಪರೇಷನ್‌ ಕಮಲದ ಹೇಳಿಕೆ ವಿರುದ್ಧ ಕೈ ಪಡೆ ಸಮರ ಸಾರಿದೆ..  BJP ನಾಯಕರ ವಿರುದ್ಧ ʻಕೈʼ ನಾಯಕರು ದೂರು ನೀಡಲಿದ್ದಾರೆ.. ಮತದಾರರನ್ನು ಸೆಳೆಯಲು ಅಕ್ರಮ ಮಾರ್ಗ ಎಂದು ದೂರು ನೀಡಲಿದ್ದಾರೆ..

Trending News