ರೇಸ್‌ನಲ್ಲಿ ಮಾಜಿ ಡಿಸಿಎಂ‌ ಲಕ್ಷ್ಮಣ ಸವದಿ, ಮಾಜಿ‌ ಸಚಿವ ರಮೇಶ್ ಜಾರಕಿಹೊಳಿ

  • Zee Media Bureau
  • Sep 18, 2022, 08:40 PM IST

ಉಮೇಶ್ ಕತ್ತಿ‌‌‌‌ ನಿಧನದ ಬಳಿಕ ಬೆಳಗಾವಿ ಉಸ್ತುವಾರಿ ಗದ್ದುಗೆ ಯಾರಿಗೆ..? ಮಾಜಿ ಡಿಸಿಎಂ‌ ಲಕ್ಷ್ಮಣ ಸವದಿ, ಮಾಜಿ‌ ಸಚಿವ ರಮೇಶ್ ಜಾರಕಿಹೊಳಿ ಇವರಿಬ್ಬರಲ್ಲಿ ಯಾರಿಗೆ ಸಿಗುತ್ತೆ ಮಂತ್ರಿ‌‌ಸ್ಥಾನ..? ಯಾರು ಬೆಳಗಾವಿ ಅಧಿಪತಿ..

Trending News