ಜಮೀನು ಬಿಟ್ಟು ಕೊಡಲು ಒಪ್ಪದಿದ್ದ ಕಾರಣಕ್ಕೆ ಜಮೀನಿನಲ್ಲಿದ್ದ ಬೆಳೆ ನಾಶ

  • Zee Media Bureau
  • Jun 7, 2022, 04:54 PM IST

ದರಖಾಸ್ತು ಜಮೀನು ಕಬಳಿಕೆ ಉದ್ದೇಶ, ರೈತ ಕುಟುಂಬಕ್ಕೆ ಬಹಿಷ್ಕಾರ.. ಮಂಡ್ಯ ಜಿಲ್ಲೆ ನಾಗಮಂಗಲದ ಎ.ಶಾನುಬೋಗನಹಳ್ಳಿ ಗ್ರಾಮದಲ್ಲಿ ಘಟನೆ‌..ರೈತ ಕುಟುಂಬದ ಜಮೀನನಲ್ಲಿದ್ದ 70 ತೆಂಗಿನ ಸಸಿಗಳನ್ನು ಕಡಿದು ದೌರ್ಜನ್ಯ..

Trending News