ಮಿಕ್ಕಿದೆಲ್ಲಾ ಡೈರೆಕ್ಟ್ರರ್ ಹೇಳ್ತಾರೆ ಅಂದ್ರು ಧ್ರುವ ಸರ್ಜಾ

  • Zee Media Bureau
  • Apr 24, 2022, 09:31 PM IST

ಚಾಮುಂಡೇಶ್ವರಿ ಸನ್ನಿದಿಯಲ್ಲಿ ನಿರ್ದೇಶಕ ಪ್ರೇಮ್‌ರ ಹೊಸ ಚಿತ್ರ ಮುಹೂರ್ತ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಿರ್ದೇಶಕ ಪ್ರೇಮ್ ಕಾಂಬಿನೇಷನ್‌ನಲ್ಲಿ ಸಿನಿಮಾ. #KVN4 ಹೆಸರಿನ ಚಿತ್ರಕ್ಕೆ ಚಾಮುಂಡಿ ಬೆಟ್ಟದಲ್ಲಿ ಮುಹೂರ್ತ. ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಚಿತ್ರತಂಡ. ಪೂಜೆ ನಂತರ ದೇವಸ್ಥಾನದ ಮುಂಭಾಗ ಕ್ಲ್ಯಾಪಿಂಗ್.

Trending News