ಅನುದಾನ ಕೊಡುವ ನಿಟ್ಟಿನಲ್ಲಿ ತಾರತಮ್ಯ ಆಗಿರುವುದು ಸತ್ಯ: ಸಚಿವ ಶಿವಾನಂದ ಪಾಟೀಲ್

  • Zee Media Bureau
  • Feb 6, 2024, 02:24 PM IST

ಅನುದಾನ ಕೊಡುವ ನಿಟ್ಟಿನಲ್ಲಿ ತಾರತಮ್ಯ ಆಗಿರುವುದು ಸತ್ಯ
ಮಹಾರಾಷ್ಟ್ರ, ತಮಿಳುನಾಡು, ಆಂಧ್ರದವರು ಮಾಡಬಹುದು
ದಕ್ಷಿಣ ಭಾರತದ ಆದಾಯವನ್ನ ಕೇಂದ್ರಕ್ಕೆ ಹೆಚ್ಚು ನೀಡಲಾಗುತ್ತಿದೆ
ಹುಬ್ಬಳ್ಳಿಯಲ್ಲಿ ಎಪಿಎಂಸಿ ಸಚಿವ ಶಿವಾನಂದ ಪಾಟೀಲ್ ಹೇಳಿಕೆ
ಕೇಂದ್ರ ನಮಗೆ ಹಣ ನೀಡದೇ ಹೋದರೇ  ಸಮಸ್ಯೆ ಆಗುತ್ತದೆ

Trending News