ಉಚಿತವಾಗಿ ರಸಗೊಬ್ಬರ ಹಾಗೂ ಕ್ರಿಮಿನಾಶಕ ವಿತರಣೆ: ಬಡ ರೈತಾಪಿ ಜನರಿಗೆ ಅನುಕೂಲ

  • Zee Media Bureau
  • Jul 11, 2023, 03:32 PM IST

ಕುಂದಗೋಳ ಪಟ್ಟಣದ ಐತಿಹಾಸಿಕ ಪಂಚಗ್ರಹ ಹಿರೇಮಠದ ಶಿಥಿಕಂಠೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳೇ ತಮ್ಮ ಜನ್ಮದಿನವನ್ನು ರೈತರ ಏಳ್ಗೆಗಾಗಿ ಆಶಿಸುತ್ತಾ ಆ ದಿನದಂದು ಬಡ ರೈತಾಪಿ ಜನರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಉಚಿತವಾಗಿ ರಸಗೊಬ್ಬರ ಹಾಗೂ ಕ್ರಿಮಿನಾಶಕ ವಿತರಣೆ ಮಾಡುತ್ತಾ ಬಂದಿದ್ದಾರೆ.

Trending News