ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಫ್ರೀ ಟಿಕೆಟ್ ಎಫೆಕ್ಟ್

  • Zee Media Bureau
  • Jun 18, 2023, 01:51 PM IST

ಬಸ್ ಬಾಗಿಲನ್ನೇ ಮುರಿದು ಹಾಕಿದ ಮಹಿಳಾ ಮಣಿಗಳು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಬಸ್‌ನಿಲ್ದಾಣದಲ್ಲಿ ಘಟನೆ ಮಣ್ಣೆತ್ತಿನ ಅಮಾವಸ್ಯೆಗೆ ಮಹದೇಶ್ವರ ಬೆಟ್ಟದತ್ತ ಹೊರಟಿದ್ದ ಸ್ತ್ರೀಯರು ನಾ ಮುಂದು ತಾ ಮುಂದು ಎಂದು ಬಸ್‌ ಹತ್ತಲು ಹೋಗಿ ಅವಾಂತರ

Trending News