ಹುಬ್ಬಳ್ಳಿಯಲ್ಲಿ ಸಾಕಷ್ಟು ವಿವಾದಗಳ ನಡುವೆ ಗಣೇಶ ಪ್ರತಿಷ್ಠಾಪನೆ

  • Zee Media Bureau
  • Sep 21, 2023, 09:21 AM IST

ಹುಬ್ಬಳ್ಳಿಯಲ್ಲಿ ಸಾಕಷ್ಟು ವಿವಾದಗಳ ನಡುವೆ ಗಣೇಶ ಪ್ರತಿಷ್ಠಾಪನೆ ಆಗಿದೆ.ಬಿಜೆಪಿ ಹೋರಾಟ ಮಾಡಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಬೇಕಾಯ್ತು.ಕೇವಲ ಈದ್ಗಾ ಮೈದಾನ ಹುಬ್ಬಳ್ಳಿಯ ಕೆಲವು ಕಡೆ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡಿದ್ದಾರೆ.ಹುಬ್ಬಳ್ಳಿಯಲ್ಲಿ ಗಣೇಶ ಹಬ್ಬಕ್ಕೆ ಆದರದೇಇ ಇತಿಹಾಸ ಇದೆ.

Trending News