ಕೆರಗೋಡು ಪ್ರಕರಣಕ್ಕೆ ದಾಖಲೆ ಬಿಡುಗಡೆ ಮಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್‌

  • Zee Media Bureau
  • Jan 30, 2024, 09:46 AM IST

ಕೆರಗೋಡು ಪ್ರಕರಣಕ್ಕೆ ದಾಖಲೆ ಬಿಡುಗಡೆ ಮಾಡಿದ ಪರಮೇಶ್ವರ್‌
ಇದರಲ್ಲಿ ಸರ್ಕಾರದ್ದು ತಪ್ಪು ಇಲ್ಲ, ಪೊಲೀಸರದ್ದು ತಪ್ಪುಇಲ್ಲ
ಜ್ಞಾಪನ ಪತ್ರ ಬರೆದುಕೊಟ್ಟು ಹೋಗಿ ಕೇಸರಿ ದ್ವಜ ಹಾರಿಸಿದ್ದಾರೆ
ಗೊಂದಲ ಆಗುತ್ತದೆ ಅಂತ ಅಧಿಕಾರಿಗಳು ತೆರವುಗೊಳಿಸಿದ್ದಾರೆ
ಸಾರ್ವಜನಿಕ ಜಾಗ ಆಗಿರುವುದರಿಂದ ಪೊಲೀಸರು ತೆಗೆದಿದ್ದಾರೆ
ತುಮಕೂರಿನಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಹೇಳಿಕೆ

Trending News