ಕಾಂಗ್ರೆಸ್ಸಿಗರ ವಿರುದ್ಧ ಜಗದೀಶ ಕಾರಂತ್ ಪರೋಕ್ಷ ವಾಗ್ದಾಳಿ

  • Zee Media Bureau
  • Sep 4, 2022, 04:51 PM IST

ವೀರ ಸಾವರ್ಕರ್ ವಿಚಾರವಾಗಿ ಕಾಂಗ್ರೆಸ್ಸಿಗರ ವಿರುದ್ಧ ಪರೋಕ್ಷವಾಗಿ ನಾಯಿ ಎಂದು ಜಗದೀಶ ಕಾರಂತ ಹರಿಹಾಯ್ದಿದ್ದಾರೆ. ಹಿಂದೂ ಜಾಗರಣ ವೇದಿಕೆಯ ಪ್ರಮುಖರಾಗಿರುವ ಕಾರಂತ್‌, ಬಾಗಲಕೋಟೆ ನಗರದ ಕಿಲ್ಲಾಗಲ್ಲಿಯ ಗಜಾನನ ದಶಮಾನೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ್ರು.

Trending News