Kabzaa : ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ʻಕಬ್ಜʼ ತಂಡ

ಬಹುನಿರೀಕ್ಷಿತ ʻಕಬ್ಜʼ ಸಿನಿಮಾ ನಾಳೆ ರಿಲೀಸ್‌ ಆಗ್ತಿದೆ. ಇಷ್ಟುದಿನ ಭರ್ಜರಿ ಪ್ರಚಾರ ಮಾಡಿದ ಸಿನಿತಂಡ ಇದೀಗ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ತೆರಳಿದ್ದಾರೆ. ನಾಳೆ ಸಿನಿಮಾ ಬಿಡುಗಡೆ ಹಿನ್ನೆಲೆ ಇಂದು ನಿರ್ದೇಶಕ ಆರ್.‌ಚಂದ್ರು, ನಟ ಉಪೇಂದ್ರ ಸೇರಿದಂತೆ ಕಬ್ಜ ಟೀಂ ತಿರುಪತಿಗೆ ತೆರಳಿದ್ದಾರೆ.

  • Zee Media Bureau
  • Mar 16, 2023, 04:04 PM IST

Kabzaa Movie : ಬಹುನಿರೀಕ್ಷಿತ ʻಕಬ್ಜʼ ಸಿನಿಮಾ ನಾಳೆ ರಿಲೀಸ್‌ ಆಗ್ತಿದೆ. ಇಷ್ಟುದಿನ ಭರ್ಜರಿ ಪ್ರಚಾರ ಮಾಡಿದ ಸಿನಿತಂಡ ಇದೀಗ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ತೆರಳಿದ್ದಾರೆ. ನಾಳೆ ಸಿನಿಮಾ ಬಿಡುಗಡೆ ಹಿನ್ನೆಲೆ ಇಂದು ನಿರ್ದೇಶಕ ಆರ್.‌ಚಂದ್ರು, ನಟ ಉಪೇಂದ್ರ ಸೇರಿದಂತೆ ಕಬ್ಜ ಟೀಂ ತಿರುಪತಿಗೆ ತೆರಳಿದ್ದಾರೆ.

Trending News