ಈ ಕ್ಷಣದ ಪ್ರಮುಖ ಸುದ್ದಿಗಳು

  • Zee Media Bureau
  • Jul 7, 2023, 02:37 PM IST

ಈಗಿನ ಪ್ರಮುಖ ಸುದ್ದಿಗಳು 
* ಇಂದು ಸರ್ಕಾರ ಮೊದಲ ಬಜೆಟ್‌.. ನೂರೆಂಟು ನಿರೀಕ್ಷೆ - 14ನೇ ಬಜೆಟ್‌ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ - ಯಾರಿಗೆ ಬೀಳುತ್ತೆ ಬರೆ, ಯಾರಿಗೆ ಸಿದ್ದು ಭಾಗ್ಯವಿಧಾತ..?
* ಕರ್ನಾಟಕ ಇತಿಹಾಸದಲ್ಲಿ ಸಿದ್ದರಾಮಯ್ಯ ಹೊಸ ದಾಖಲೆ- ರಾಜ್ಯದಲ್ಲಿ ಹೆಚ್ಚು ಬಜೆಟ್‌ ಮಂಡಿಸಿದ ಹಣಕಾಸು ಸಚಿವ- 13 ಬಾರಿ ಬಜೆಟ್‌ ಮಂಡಿಸಿದ್ದ ಮಾಜಿ CM ರಾಮಕೃಷ್ಣ ಹೆಗೆಡೆ ಸೈಡ್‌ ಹಾಕಿದ ಸಿದ್ದು
* ಬಜೆಟ್‌ಗೂ ಮುನ್ನ ಸಿಎಲ್‌ಪಿ ಮೀಟಿಂಗ್‌- ಆಯವ್ಯಯ ಬಗ್ಗೆ ಸಚಿವ ಸಂಪುಟದೊಂದಿಗೆ ಸಿದ್ದು ಚರ್ಚೆ- ಸಿದ್ದರಾಮಯ್ಯ ಬಜೆಟ್‌ನತ್ತ ಎಲ್ಲರ ಚಿತ್ತ
* ಕಾಲೇಜು ವಿಲೀನಕ್ಕೆ ವಿದ್ಯಾರ್ಥಿನಿಯರ ವಿರೋಧ- ಬೇರೆ ಕಾಲೇಜಿನೊಂದಿಗೆ ಸೇರ್ಪಡೆ ಮಾಡದಂತೆ ಸ್ಟೂಡೆಂಟ್ಸ್‌ ಪಟ್ಟು - ಹುಬ್ಬಳ್ಳಿಯ MVP ಪದವಿ ಕಾಲೇಜಿನಲ್ಲಿ ಘಟನೆ
* ಕಾಫಿನಾಡಲ್ಲಿ ಮುಂದುವರೆದ ಮಳೆಯ ಅಬ್ಬರ- ಚಿಕ್ಕಮಗಳೂರು ಜಿಲ್ಲೆಯ ಕಳಸ, ಶೃಂಗೇರಿ ತಾಲೂಕು ಶಾಲಾ-ಕಾಲೇಜುಗಳಿಗೆ ರಜೆ- ಭಾರಿ ಮಳೆ ಹಿನ್ನೆಲೆ ರಜೆ ಘೋಷಿಸಿದ ಬಿಇಓ

Trending News