ಮನ್ಮುಲ್ ಅಧ್ಯಕ್ಷ ರಾಮಚಂದ್ರುಗೆ ಒಲಿದ ಮಂಡ್ಯ ಟಿಕೆಟ್. ಮಂಡ್ಯದಲ್ಲಿ ಭುಗಿಲೆದ್ದ ಜೆಡಿಎಸ್ ಪಕ್ಷದ ಬಂಡಾಯದ ಕಿಚ್ಚು. ಮಂಡ್ಯದ ಶಾಸಕ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ಎಂ.ಶ್ರೀನಿವಾಸ್ ರಿಸೈನ್. ಇಂದು ಮೂವರು JDS ಟಿಕೆಟ್ ಆಕಾಂಕ್ಷಿಗಳಿಂದ ಪ್ರತ್ಯೇಕ ನಾಮಪತ್ರ ಸಲ್ಲಿಕೆ.
ಮಂಡ್ಯದಲ್ಲಿ ಭುಗಿಲೆದ್ದ ಜೆಡಿಎಸ್ ಪಕ್ಷದ ಬಂಡಾಯದ ಕಿಚ್ಚು