ಚರ್ಚೆಗೆ ಗ್ರಾಸವಾಯ್ತು ಕಾರ್ಯಕ್ರದಲ್ಲಿ ಶಾಸಕ ಡಾ.ಅನ್ನದಾನಿ ಹೇಳಿಕೆ

  • Zee Media Bureau
  • Nov 13, 2022, 08:30 PM IST

ಮಳವಳ್ಳಿ ಶಾಸಕ ಡಾ. ಕೆ.ಅನ್ನದಾನಿಗೆ ಸೋಲಿನ ಭಯ ಕಾಡ್ತಿದ್ಯಾ ? ಚರ್ಚೆಗೆ ಗ್ರಾಸವಾಯ್ತು ಕಾರ್ಯಕ್ರದಲ್ಲಿ ಶಾಸಕ ಡಾ. ಅನ್ನದಾನಿ ಹೇಳಿಕೆ. ನೀವು ನನ್ನ ಕೈ ಬಿಟ್ರೆ ನಾನು ಹಾಡು ಹೇಳಿಕೊಂಡು ಜೀವನ ಮಾಡ್ತಿನಿ ಎಂದು ಮಂಡ್ಯ ಜಿಲ್ಲೆ ಮಳವಳ್ಳಿಯ ಕನಕ ಜಯಂತಿ ಕಾರ್ಯಕ್ರಮದಲ್ಲಿ ಕೆ.ಅನ್ನದಾನಿ ಹೇಳಿದ್ದಾರೆ.

Trending News