ಮಂಡ್ಯ ಜನರ ಸಮಸ್ಯೆಗೆ ಸ್ಪಂದಿಸಿದ ಸಂಸದ

  • Zee Media Bureau
  • Jun 25, 2022, 04:48 PM IST

ಮಂಡ್ಯ ಸಂಸದೆ ಸುಮಲತಾಗೆ ಸಂಸದ ಪ್ರತಾಪ್‌ ಸಿಂಹ ಸೆಡ್ಡು ಹೊಡೆದಿದ್ದಾರೆ. ಸಕ್ಕರೆ ನಾಡು ಮಂಡ್ಯ ಜನರ ಸಮಸ್ಯೆಗೆ ಕ್ಷಿಪ್ರವಾಗಿ ಸ್ಪಂದಿಸಿದ್ದಾರೆ. ಮಂಡ್ಯದ ಕೆರೆಯಂಗಳದ ಕೆ.ಹೆಚ್.ಬಿ ಕಾಲೋನಿಯಲ್ಲಿ ಹದೆಗೆಟ್ಟಿದ್ದ ರಸ್ತೆ ಸರಿಪಡಿಸಿದ್ದಾರೆ.

Trending News